ಬೆಂಗಳೂರು  : ಬೆಳ್ಳಂಬೆಳ್ಗಗೆ ಹೆಬ್ಬಾಳ ಪ್ಲೈಓವರ್‌ ಬಳಿ ಬೆಂಜ್‌ ಕಾರು ಅಪಘಾತಗೊಂಡ ಘಟನೆ ಬಳಕಿಗೆ ಬಂದಿದೆ., ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ  ಏರ್‌ಬ್ಯಾಗ್‌ ಓಪನ್‌ ಆದ ಕಾರಣ  ಭಾರೀ ದುರಂತ ತಪ್ಪಿದೆ. ಆರ್‌.ಟಿ.ನಗರದ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Breaking news:‌ ಮಾಜಿ ಸಿಎಂ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತ ಪ್ರಕರಣ: 9 ಬಿಜೆಪಿ ಕಾರ್ಯಕರ್ತರ ಬಂಧನ

Share.
Exit mobile version