ಬೆಂಗಳೂರು : ‘ನಕಲಿ’ ವಜ್ರವನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ನಾಲ್ವರ ಬಂಧನ

ಬೆಂಗಳೂರು : ಕಡಿಮೆ ಬೆಲೆಗೆ ವಜ್ರ ಕೊಡುವುದಾಗಿ ಹೇಳಿ ನಕಲಿ ವಜ್ರ ನೀಡಿ ವಂಚಿಸುತ್ತಿದ್ದ ನಾಲ್ವರನ್ನು ಇದೀಗ ಬೆಂಗಳೂರಿನ ಏರ್ಪೋರ್ಟ್ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ‘ಪ್ಲಾಸ್ಟಿಕ್ ಮರುಬಳಕೆ’ ಮಾಡಲು ‘ಕರ್ನಾಟಕ ಸರ್ಕಾರ’ದೊಂದಿಗೆ ‘ಬಿಸ್ಲೇರಿ ಇಂಟರ್ನ್ಯಾಷನಲ್’ ಪಾಲುದಾರಿಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಐಎಎಲ್ ಬಳಿ ಘಟನೆ ನಡೆದಿದೆ. ರವಿ, ನವೀನ್ ಕುಮಾರ್, ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದ್ದು ಏರ್ಪೋರ್ಟ್ ನ ಖಾಸಗಿ ಹೋಟೆಲ್ ನಲ್ಲಿ ಆರೋಪಿಗಳು ಪರಸ್ಪರ ಭೇಟಿ ಮಾಡಿದ್ದರು ಎನ್ನಲಾಗುತ್ತಿದೆ. `EEDS’ … Continue reading ಬೆಂಗಳೂರು : ‘ನಕಲಿ’ ವಜ್ರವನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ನಾಲ್ವರ ಬಂಧನ