ಬೆಂಗಳೂರು : ಮೂಕ ಪ್ರಾಣಿಯ ಮೇಲೆ ಚಾಲಕನ ಅಮಾನವೀಯ ವರ್ತನೆ :ಕರುವಿನ ಮೇಲೆ ಕಾರು ಹತ್ತಿಸಿ ಕ್ರೌರ್ಯ

ಬೆಂಗಳೂರು : ಬೆಂಗಳೂರಿನಲ್ಲಿ ಕಾರು ಚಾಲಕನೊಬ್ಬ ಅಮಾನವೀಯವಾಗಿ ವರ್ತಿಸಿದ್ದು ಮೂಕ ಪ್ರಾಣಿಯ ಮೇಲೆ ಕಾರು ಹತ್ತಿಸಿ ಕ್ರೌರ್ಯ ಬರೆದಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಠಾಣೆ ಹಿಂಭಾಗ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ. 2018 ರಲ್ಲಿ ಇನ್ಫೋಸಿಸ್ ಚುನಾವಣಾ ಬಾಂಡ್ಗಳ ಮೂಲಕ ಜನತಾದಳಕ್ಕೆ1 ಕೋಟಿ ರೂ‌. ದೇಣಿಗೆ ಮಾರ್ಚ್ 15 ರಂದು ಬೆಂಗಳೂರಿನಲ್ಲಿ ಈ ಒಂದು ಘಟನೆ ನಡೆದಿದ್ದು ಕಾರು ಚಾಲಕನೊಬ್ಬ ಕರುವಿನ ಮೇಲೆ ಕಾರು ಹತ್ತಿಸಿ ಕ್ರೌರ್ಯ ಮೆರೆದಿದ್ದಾನೆ.ಮಹಾಲಕ್ಷ್ಮೀ ಲೇಔಟ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ಮೂಕ … Continue reading ಬೆಂಗಳೂರು : ಮೂಕ ಪ್ರಾಣಿಯ ಮೇಲೆ ಚಾಲಕನ ಅಮಾನವೀಯ ವರ್ತನೆ :ಕರುವಿನ ಮೇಲೆ ಕಾರು ಹತ್ತಿಸಿ ಕ್ರೌರ್ಯ