ಬೆಂಗಳೂರಲ್ಲಿ ಹೆಚ್ಚಾದ ‘ರಸ್ತೆ ಗುಂಡಿ’ ವಿಚಾರ: ಕಾಲೇಜು ದಿನಗಳ ‘ಬೈಕ್’ ಏರಿ ಡಿಕೆಶಿ ವೀಕ್ಷಣೆ | DK Shivakumar

ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಈ ರಸ್ತೆ ಗುಂಡಿಗಳನ್ನು ವಾರದೊಳಗೆ ಮುಚ್ಚುವಂತೆ ಡಿಸಿಎಂ ಡಿಕೆ ಶಿವಕುಮಾರ್ ಬಿಬಿಎಂಪಿಗೆ ಸೂಚಿಸಿದ್ದಾರೆ. ಇದಲ್ಲದೇ ತಾವೇ ಖುದ್ದು ತಮ್ಮ ಕಾಲೇಜು ದಿನಗಳ ಬೈಕ್ ಏರಿ ನಗರ ಪ್ರದಕ್ಷಿಣೆ ಮೂಲಕ ವೀಕ್ಷಣೆ ಕೂಡ ಮಾಡಲಿದ್ದಾರೆ. ರಸ್ತೆಗುಂಡಿ ಸಮಸ್ಯೆ ಹೆಚ್ಚಾಗುತ್ತಿರುವ ಬಗ್ಗೆ ಕೇಳಿದಾಗ “ಸಾರ್ವಜನಿಕರಿಗಾಗಿ ʼರಸ್ತೆ ಗುಂಡಿ ಗಮನʼ ಎನ್ನುವ ಆಪ್ ಅನ್ನು ಪರಿಚಯಿಸಿದ್ದು ಅದರಲ್ಲಿ ಗುಂಡಿಗಳ ಫೋಟೋ ತೆಗೆದು ಅಪ್ ಲೋಡ್ ಮಾಡುವ ವ್ಯವಸ್ಥೆ ರೂಪಿಸಲಾಗಿದೆ. ರಸ್ತೆಗಳ ವೀಕ್ಷಣೆಗೆ ಎಂದೇ … Continue reading ಬೆಂಗಳೂರಲ್ಲಿ ಹೆಚ್ಚಾದ ‘ರಸ್ತೆ ಗುಂಡಿ’ ವಿಚಾರ: ಕಾಲೇಜು ದಿನಗಳ ‘ಬೈಕ್’ ಏರಿ ಡಿಕೆಶಿ ವೀಕ್ಷಣೆ | DK Shivakumar