ಬೆಂಗಳೂರಿನಲ್ಲಿ BBMP ಒತ್ತುವರಿ ತೆರವು ವೇಳೆ ಹೈಡ್ರಾಮ: ಪೆಟ್ರೋಲ್ ಸುರಿದುಕೊಂಡು ದಂಪತಿಗಳಿಂದ ಆತ್ಮಹತ್ಯೆ ಯತ್ನದ ಬೆದರಿಕೆ

ಬೆಂಗಳೂರು: ರಾಜಕಾಲುವೆ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ, ಬಿಬಿಎಂಪಿ ಸಮರ ಸಾರಿದೆ. ಇಂದು ಕೂಡ ಒತ್ತುವರಿ ತೆರವಿಗೆ ಇಳಿದಂತ ಅಧಿಕಾರಿಗಳ ಮುಂದೆ, ದಂಪತಿಗಳಿಬ್ಬರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳೋ ಬೆದರಿಕೆ ಹಾಕಿದಂತ ಘಟನೆಯೂ ನಡೆಯಿತು. ಬೆಂಗಳೂರಿನ ಕೆ ಆರ್ ಪುರಂನಲ್ಲಿ ಇಂದು ಬಿಬಿಎಂಪಿ ಅಧಿಕಾರಿಗಳು ರಾಜಕಾಲುವೆ ಒತ್ತುವರೆ ತೆರವಿಗೆ ಇಳಿದಿದ್ದರು. ಬಸವನಪುರ ಮುಖ್ಯರಸ್ತೆಯ ಎಸ್ ಆರ್ ಲೇಔಟ್ ನಲ್ಲಿನ ಕಾಲುವೆ ಒತ್ತುವರಿ ಮಾಡಿಕೊಂಡಿದ್ದರಿಂದ ತೆರವಿಗೆ ಮುಂದಾಗರು. ಈ ವೇಳೆ ಪೆಟ್ರೋಲ್ ಕ್ಯಾನ್ ಹಿಡಿದುಕೊಂಡು, ನಾವು ಮನೆ ಕಟ್ಟುವಾಗ ಇಲ್ಲದ … Continue reading ಬೆಂಗಳೂರಿನಲ್ಲಿ BBMP ಒತ್ತುವರಿ ತೆರವು ವೇಳೆ ಹೈಡ್ರಾಮ: ಪೆಟ್ರೋಲ್ ಸುರಿದುಕೊಂಡು ದಂಪತಿಗಳಿಂದ ಆತ್ಮಹತ್ಯೆ ಯತ್ನದ ಬೆದರಿಕೆ