ಬೆಂಗಳೂರು : ಚಿಗುರು ಯುವ ಪ್ರತಿಷ್ಠಾನದ ವತಿಯಿಂದ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯನ್ನು ವೀವರ್ಸ್ ಕಾಲೋನಿ ಸರ್ಕಾರಿ ಶಾಲೆ ಮಕ್ಕಳಿಗೆ ಪುಸ್ತಕ ವಿತರಣೆ ಹಾಗೂ ಅನ್ನಸಂತರ್ಪಣೆ ಮಾಡುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

COVID19: ರಾಜ್ಯದಲ್ಲಿ ಇಂದು 826 ಮಂದಿಗೆ ಕೊರೋನಾ ಪಾಸಿಟಿವ್

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಮುಖಂಡರಾದ ರಾಜಣ್ಣ, ಮಾಜಿ ಬಿಬಿಎಂಪಿ ಸದ್ಯಸರಾದ ಟಿ ನಾರಾಯಣ್, ಸ್ಥಳೀಯ ಮುಖಂಡರಾದ ಗುಣಶೇಖರ್, ನಿವೃತ್ತ ಪೋಲೀಸ್ ಅಧಿಕಾರಿ ಎಂ ಎಂ ಸ್ವಾಮಿ, ಜ್ಞಾನ ಜ್ಯೋತಿ ಶಾಲೆಯ ಪ್ರಾಂಶುಪಾಲರಾದ ವಿಜಯ್ ಕುಮಾರ್, ಮಾತಾ ಟೆಂಟ್ ಹೌಸ್ ಮಾಲೀಕರು ರಂಗನಾಥ್ ಹಾಗೂ ಚಿಗುರು ಯುವ ಪ್ರತಿಷ್ಠಾನದ ಸದಸ್ಯರು ಭಾಗವಹಿಸಿದರು.

Share.
Exit mobile version