‘ಬೆಂಗಳೂರು ಸ್ಫೋಟ’ದ ಆರೋಪಿ ಬಟ್ಟೆ ಬದಲಿಸಿ ‘ಬಸ್’ನಲ್ಲಿ ಪ್ರಯಾಣ- ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ

ಬೆಂಗಳೂರು: ನಗರದ ಜನಪ್ರಿಯ ಉಪಾಹಾರ ಗೃಹ ‘ದಿ ರಾಮೇಶ್ವರಂ ಕೆಫೆ’ಯಲ್ಲಿ ಕಳೆದ ವಾರ ಸಂಭವಿಸಿದ ಸ್ಫೋಟದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಗಳಿಗೆ ಕೆಲವು ಮಹತ್ವದ ಸುಳಿವುಗಳು ಸಿಕ್ಕಿದ್ದಾವೆ. ಬೆಂಗಳೂರು ಸ್ಪೋಟಕದ ಆರೋಪಿ ಬಟ್ಟೆ ಬದಲಿಸಿ, ಬಸ್ ನಲ್ಲಿ ಪ್ರಯಾಣ ಮಾಡಿರೋ ಮಾಹಿತಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ. ಸ್ಫೋಟದ ನಂತರ ಶಂಕಿತನು ಜಿಲ್ಲಾ ಕೇಂದ್ರ ಪಟ್ಟಣವಾದ ತುಮಕೂರು ಕಡೆಗೆ ಬಸ್ ನಲ್ಲಿ ಪ್ರಯಾಣಿಸಿದ್ದಾನೆ ಎಂದು ಹೇಳಲಾಗಿದ್ದು, ಅಧಿಕಾರಿಗಳು ಸುಳಿವುಗಳನ್ನು ಅನುಸರಿಸುತ್ತಿದ್ದಾರೆ ಮತ್ತು ಬಳ್ಳಾರಿಯವರೆಗೆ ಅವನ … Continue reading ‘ಬೆಂಗಳೂರು ಸ್ಫೋಟ’ದ ಆರೋಪಿ ಬಟ್ಟೆ ಬದಲಿಸಿ ‘ಬಸ್’ನಲ್ಲಿ ಪ್ರಯಾಣ- ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ