BREAKING NEWS : ಬೆಂಗಳೂರು ನಗರದಲ್ಲಿ ಮಹಾಮಳೆಗೆ ಯುವತಿ ಬಲಿ : ವಿದ್ಯುತ್ ಸ್ಪರ್ಶಿಸಿ ಬಿಕಾಂ ಪದವೀಧರೆ ಸಾವು

ಬೆಂಗಳೂರು : ಬೆಂಗಳೂರು ನಗರದಲ್ಲಿ ಮಹಾಮಳೆಗೆ ವಿದ್ಯುತ್ ಸ್ಪರ್ಶಿಸಿ ಯುವತಿ ಸಾವನ್ನಪ್ಪಿರುವ ಘಟನೆ ವೈಟ್ ಫೀಲ್ಡ್  ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿ ನಿನ್ನೆ ರಾತ್ರಿ ನಡೆದಿದೆ. Viral Video : ವಿದ್ಯಾರ್ಥಿನಿಗೆ ‘ಪ್ರಪೋಸ್’ ಮಾಡಿದ ‘ಪೋಲಿ ಶಿಕ್ಷಕ’ನಿಗೆ ತಕ್ಕ ಪ್ರತ್ಯುತ್ತರ ಕೊಟ್ಟ ಗ್ರಾಮಸ್ಥರು ; ಮಾಡಿದ್ದೇನು ಗೊತ್ತಾ? ಮಾರತ್ತಹಳ್ಳಿ-ವರ್ತೂರು ಕೋಡಿ ಮಾರ್ಗ ಮಧ್ಯೆಯಿರುವ ಸಿದ್ದಾಪುರದಲ್ಲಿ ವಿದ್ಯುತ್ ಸ್ಪರ್ಶಿಸಿ ಬಿಕಾಂ ಪದವೀಧರೆ ಅಖಿಲಾ (23) ಸಾವನ್ನಪ್ಪಿದ್ದಾರೆ. ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಖಿಲಾ. ನಿನ್ನೆ ರಾತ್ರಿ 9.30 ರ ಸುಮಾರಿಗೆ … Continue reading BREAKING NEWS : ಬೆಂಗಳೂರು ನಗರದಲ್ಲಿ ಮಹಾಮಳೆಗೆ ಯುವತಿ ಬಲಿ : ವಿದ್ಯುತ್ ಸ್ಪರ್ಶಿಸಿ ಬಿಕಾಂ ಪದವೀಧರೆ ಸಾವು