ಬೆಂಗಳೂರಿನಲ್ಲಿ ಭೀಕರ ಅಪಘಾತ: ಕೆರೆಗೆ ಹಾರಿದ ಕಾರು, ಈಜಿ ದಡ ಸೇರಿದ ಐವರು, ಇಬ್ಬರು ವಿದ್ಯಾರ್ಥಿಗಳು ನಾಪತ್ತೆ

ಬೆಂಗಳೂರು: ಇಲ್ಲಿನ ಆನೇಕಲ್ ಬಳಿಯ ಚಿನ್ನಯ್ಯಪಾಳ್ಯದಲ್ಲಿ ಇಂದು ಭೀಕರ ಅಪಘಾತ ( Accident ) ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದಿದೆ. ಈ ಪರಿಣಾಮ ಕಾರಿನಲ್ಲಿದ್ದಂತ 7 ವಿದ್ಯಾರ್ಥಿಗಳಲ್ಲಿ ಐವರು ಈಜಿ ದಡ ಸೇರಿದ್ದರೇ, ಮತ್ತೆ ಇಬ್ಬರು ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. BIGG NEWS: ‘ಬಿಜೆಪಿ ರಾಜ್ಯಾಧ್ಯಕ್ಷ, ಸಚಿವ ಬಿಎ ಬಸವರಾಜ್’ರಿಂದ ‘ರಾಷ್ಟ್ರಧ್ವಜ’ಕ್ಕೆ ಅಪಮಾನ: ಧ್ವಜ ತಲೆಕೆಳಾಗಿಸಿ ಧರಿಸಿದ್ದಕ್ಕೆ ಕಾಂಗ್ರೆಸ್ ಕಿಡಿ ಬೆಂಗಳೂರಿನ ಆನೇಕಲ್ ಬಳಿಯಲ್ಲಿನ ಚಿನ್ನಯ್ಯಪಾಳ್ಯದ ಭುಜಂಗದಾಸಯ್ಯನ ಕೆರೆಯ ಬಳಿಯಲ್ಲಿ ಕಳೆದ ರಾತ್ರಿ … Continue reading ಬೆಂಗಳೂರಿನಲ್ಲಿ ಭೀಕರ ಅಪಘಾತ: ಕೆರೆಗೆ ಹಾರಿದ ಕಾರು, ಈಜಿ ದಡ ಸೇರಿದ ಐವರು, ಇಬ್ಬರು ವಿದ್ಯಾರ್ಥಿಗಳು ನಾಪತ್ತೆ