Shocking News: ಬೆಂಗಳೂರಲ್ಲಿ ‘ಕೇಕ್’ತಿಂದು 5 ವರ್ಷದ ಮಗು ಸಾವು, ತಂದೆ-ತಾಯಿ ಸ್ಥಿತಿ ಗಂಭೀರ

ಬೆಂಗಳೂರು: ಈಗಾಗಲೇ ಬೆಂಗಳೂರಿನ ಕೆಲ ಬೇಕರಿಗಳಲ್ಲಿ ಕೇಕ್ ನಲ್ಲಿ ವಿಷಕಾರಿ ಬಣ್ಣ ಬಳಕೆ ಮಾಡಲಾಗುತ್ತಿದೆ. ಇದು ಕ್ಯಾನ್ಸರ್ ಗೆ ಕಾರಣವಾಗಬಹುದು ಎಂಬುದಾಗಿ ತಿಳಿದು ಬಂದಿತ್ತು. ಈಗ ಬೆಂಗಳೂರಲ್ಲಿ ಕೇಕ್ ತಿಂದಂತ ಐದು ವರ್ಷದ ಮಗುವೊಂದು ಸಾವನ್ನಪ್ಪಿ, ತಂದಿ-ತಾಯಿಗಳು ಅಸ್ವಸ್ಥಗೊಂಡು ಗಂಭೀರ ಸ್ಥಿತಿಯನ್ನು ತಲುಪಿರುವಂತ ಘಟನೆ ನಡೆದಿದೆ. ಬೆಂಗಳೂರಿನ ಕೆಪಿ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ಭುವನೇಶ್ವರಿ ನಗರದಲ್ಲಿ ಮನೆಗೆ ಕೇಕ್ ಖರೀದಿಸಿ ಸ್ವಿಗ್ಗಿ ಡಿಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಂತ ಬಾಲರಾಜ್ ಕೊಂಡೊಯ್ದಿದ್ದಾರೆ. ಇಂತಹ ಕೇಕ್ ತಿಂದಂತ … Continue reading Shocking News: ಬೆಂಗಳೂರಲ್ಲಿ ‘ಕೇಕ್’ತಿಂದು 5 ವರ್ಷದ ಮಗು ಸಾವು, ತಂದೆ-ತಾಯಿ ಸ್ಥಿತಿ ಗಂಭೀರ