ಬೆಂಗಳೂರು : ‘ಹುಸ್ಕೂರು ಮದ್ದೂರಮ್ಮ’ ಜಾತ್ರೆಯಲ್ಲಿ ನೆಲಕ್ಕುರುಳಿದ 120 ಅಡಿ ತೇರು : ಪ್ರಾಣಾಪಾಯದಿಂದ ಪಾರಾದ ಭಕ್ತರು

ಬೆಂಗಳೂರು : ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನಲ್ಲಿ ಭಾರಿ ದುರಂತ ಸಂಭವಿಸಿದ್ದು, ಹುಸ್ಕೂರು ಮದ್ದೂರಮ್ಮ’ ಜಾತ್ರೆಯಲ್ಲಿ ಸುಮಾರು 120 ಅಡಿ ಎತ್ತರ ತೇರು ನೆಲಕ್ಕೆ ಉರುಳಿ ಬಿದ್ದಿರುವ ಘಟನೆ ನಡೆದಿದೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಹಿಲಲಿಗೆ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಹುಸ್ಕೂರೂ ಮದ್ದೂರಮ್ಮ ಜಾತ್ರೆಯಲ್ಲಿ ಘಟನೆ ನಡೆದಿದೆ.ಹತ್ತಾರು ಗ್ರಾಮಗಳಿಂದ ಮದ್ದೂರಮ್ಮ ಜಾತ್ರೆಗೆ ತೇರು ಬರುತ್ತದೆ.ಎತ್ತುಗಳು ಟ್ರಕ್ಟರ್ ಗಳ ಮೂಲಕ ತೀರುವಿನಲ್ಲಿ ಘಟನೆ ನಡೆದಿದೆ. ಹೀಲಲಿಗೆ ಗ್ರಾಮದಿಂದ ಹಸ್ಕೂರಿಗೆ ಬರುತ್ತಿದ್ದ 120 ಅಡಿ ತೇರು … Continue reading ಬೆಂಗಳೂರು : ‘ಹುಸ್ಕೂರು ಮದ್ದೂರಮ್ಮ’ ಜಾತ್ರೆಯಲ್ಲಿ ನೆಲಕ್ಕುರುಳಿದ 120 ಅಡಿ ತೇರು : ಪ್ರಾಣಾಪಾಯದಿಂದ ಪಾರಾದ ಭಕ್ತರು