BIGG NEWS : ಬಳ್ಳಾರಿ ಗ್ರಾಮ‌ ಲೆಕ್ಕಿಗನ ಸಾಹಸ : ‘ಚಾಮರಾಜನಗರ ದರ್ಶನಂ ‘ ನಲ್ಲಿ 189 ಹಳ್ಳಿಗಳ ಚರಿತ್ರೆ ಬರೆದ ಯುವಕ | Chamarajanagar

ಚಾಮರಾಜನಗರ : ಗ್ರಾಮ ಲೆಕ್ಕಿಗ ಚರಿತ್ರೆ ಬರೆಯುವ ಸಾಹಸದಲ್ಲಿ ತೊಡಗಿದ್ದು,  ಚಾಮರಾಜನಗರ ತಾಲೂಕಿ‌ನ ಕಂದಾಯ ಗ್ರಾಮಗಳು, ಬೇಚರಾಕ್ ಗ್ರಾಮಗಳು, ಅಳಿದು ಹೋಗಿರುವ ಹಳ್ಳಿಗಳು ಸೇರಿದಂತೆ ಒಟ್ಟು 189 ಊರುಗಳ ಚರಿತ್ರೆ ಹೇಳಲು ಗ್ರಾಮ‌ ಲೆಕ್ಕಿಗ ಶ್ರೀಧರ್ ಮುಂದಾಗಿದ್ದು, ಕೃತಿಗೆ ‘ಚಾಮರಾಜನಗರ ದರ್ಶನಂ’ ಎಂದು ಹೆಸರಿಟ್ಟಿದ್ದಾರೆ. BIG NEWS: ಅಫ್ಘಾನಿಸ್ತಾನದಲ್ಲಿ ಮತ್ತೆ ಕಂಪಿಸಿದ ಭೂಮಿ: 5.1 ತೀವ್ರತೆ ದಾಖಲು| Earthquake in Afghanistan ಬಳ್ಳಾರಿಯಿಂದ ವಿಭಜನೆಗೊಂಡು ಈಗ ವಿಜಯನಗರ ಜಿಲ್ಲೆಗೆ ಒಳಪಟ್ಟ ಈಚಲಬೊಮ್ಮನಹಳ್ಳಿ ಗ್ರಾಮದ ಶ್ರೀಧರ್ ಅವರು ಚಾಮರಾಜನಗರ … Continue reading BIGG NEWS : ಬಳ್ಳಾರಿ ಗ್ರಾಮ‌ ಲೆಕ್ಕಿಗನ ಸಾಹಸ : ‘ಚಾಮರಾಜನಗರ ದರ್ಶನಂ ‘ ನಲ್ಲಿ 189 ಹಳ್ಳಿಗಳ ಚರಿತ್ರೆ ಬರೆದ ಯುವಕ | Chamarajanagar