BIGG NEWS: ಬೆಳಗಾವಿಯಲ್ಲಿ ಯೋಧರಿಂದಲೇ ಧ್ವಜಾರೋಹಣ; ಗ್ರಾಮಸ್ಥರ ಸಂಭ್ರಮ

ಬೆಳಗಾವಿ: ಇಂದು ದೇಶದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕಾಲಗುಡ್ಡ ಗ್ರಾಮಸ್ಥರೆಲ್ಲ ಸೇರಿ ವಿಶೇಷವಾಗಿ ಸ್ವತಂತ್ರ ದಿನದ ಅಮೃತ ಮಹೋತ್ಸವವನ್ನು ಆಚರಣೆ ಮಾಡಿದ್ದಾರೆ. ಮುಂದಿನ ಚುನಾವಣೆ ಬೊಮ್ಮಾಯಿ,ಯಡಿಯೂರಪ್ಪ ನೇತೃತ್ವದಲ್ಲೇ ನಡೆಯಲಿದೆ- ಸಚಿವ ಕೆ.ಗೋಪಾಲಯ್ಯ   ಚಿಕಾಲಗುಡ್ಡ ಗ್ರಾಮ ಸೇರಿದಂತೆ ಸಮೀಪದ ಯೋಧರನ್ನೆಲ್ಲ ಒಗ್ಗೂಡಿಸಿ ಯೋಧರಿಂದಲೇ ಧ್ವಜಾರೋಹಣ ಮಾಡಿಸಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಭಾರತೀಯ ವಾಯುಸೇನೆ, ನೌಕಾದಳ ಹಾಗೂ ಭೂ ಸೇನೆಯ ಹಾಲಿ ಹಾಗೂ ಮಾಜಿ ಯೋಧರಿಂದ ಧ್ವಜಾರೋಹಣ ನೆರವೇರಿಸಿ ಧ್ವಜಾರೋಹಣದ ಜೊತೆಗೆ ಯೋಧರಿಗೆ … Continue reading BIGG NEWS: ಬೆಳಗಾವಿಯಲ್ಲಿ ಯೋಧರಿಂದಲೇ ಧ್ವಜಾರೋಹಣ; ಗ್ರಾಮಸ್ಥರ ಸಂಭ್ರಮ