BIGG NEWS: ಬೆಳಗಾವಿ ಕುಕ್ಕರ್‌, ಮಂಗಳೂರು ಕುಕ್ಕರ್‌ ಒಂದೇ ಎಂದುಕೊಂಡಿದ್ದಾರೆ; ಡಿಕೆಶಿ ವಿರುದ್ಧ ನಳಿನ್‌ ಕುಮಾರ್‌ ಕಟೀಲ್‌ ವಾಗ್ದಾಳಿ

ಕಾರವಾರ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಇಂದು ಭಟ್ಕಳದ ಮುರುಡೇಶ್ವರದಲ್ಲಿ ಹಮ್ಮಿಕೊಂಡಿದ್ದಾರೆ. BIGG NEWS: ಡಿಕೆಶಿ ಒಡೆತನದ ಶಿಕ್ಷಣ ಸಂಸ್ಥೆ ಮೇಲೆ CBI ದಾಳಿ ವಿಚಾರ; ಸಿಬಿಐ ಅನ್ನೋದು ಒಂದು ಸ್ವತಂತ್ರ ಸಂಸ್ಥೆ; ಸಿಎಂ ಬೊಮ್ಮಾಯಿ   ಅದಕ್ಕಾಗಿ ಮುರುಡೇಶ್ವರ ದೇವಸ್ಥಾನ ಆವರಣದ ಆರ್​ಎನ್​ಎಸ್ ಸಭಾಭವನದಲ್ಲಿ ಬಿಜೆಪಿ ಭರ್ಜರಿ ತಯಾರಿ ಮಾಡಿಕೊಂಡಿದೆ.ಇನ್ನು ಸಭೆ ಹಿನ್ನೆಲೆಯಲ್ಲಿ ದೇವಸ್ಥಾನ ಸುತ್ತಮುತ್ತ ಬಿಗಿ ಬಂದೋಬಸ್ತ್​ ಕೈಗೊಳ್ಳಲಾಗಿದೆ. ಈ ವೇಳೆ ಡಿ.ಕೆ ಶಿವಕುಮಾರ್‌ ವಿರುದ್ಧ ರಾಜ್ಯ ಬಿಜೆಪಿ ಘಟಕ … Continue reading BIGG NEWS: ಬೆಳಗಾವಿ ಕುಕ್ಕರ್‌, ಮಂಗಳೂರು ಕುಕ್ಕರ್‌ ಒಂದೇ ಎಂದುಕೊಂಡಿದ್ದಾರೆ; ಡಿಕೆಶಿ ವಿರುದ್ಧ ನಳಿನ್‌ ಕುಮಾರ್‌ ಕಟೀಲ್‌ ವಾಗ್ದಾಳಿ