BIGG NEWS : ‘ ವಾಟ್ಸಾಪ್ ಲಿಂಕ್ ಕ್ಲಿಕ್ ‘ ಮಾಡೋ ಮುನ್ನ ಎಚ್ಚರ ! ಶಿಕ್ಷಕಿಗೆ 21 ಲಕ್ಷ ಪಂಗನಾಮ ಹಾಕಿದ ‘ ಸೈಬರ್ ಕಳ್ಳರು ‘

ಅಮರಾವತಿ: ಅಧುನಿಕ ಜೀವನ ಶೈಲಿಗೆ ಒಗ್ಗಿಕೊಂಡ ಜನರು. ಮೊಬೈಲ್ ಇಲ್ಲದ ಜೀವನನ್ನು ಊಹಿಸಿಕೊಳ್ಳೋದಕ್ಕೂ ಸಾಧ್ಯವಾಗ್ತಿಲ್ಲ. ದಿನಸಿ ಅಂಗಡಿಗೆ ಹೋದರೂ, ಸಣ್ಣ ಮಳಿಗೆಯಲ್ಲಿ ಟೀ ಕುಡಿದರೂ ಹಣ ಪಾವತಿ ಮಾಡೋದಕ್ಕೂ ಮೊಬೈಲ್ ಹಿಡಿದುಕೊಳ್ಳುವಷ್ಟೂ ಅಡಿಕ್ಷನ್‌ಗೆ ಒಳಗಾಗಿದ್ದೇವೆ. ಹಾಗೆಯೇ ಇಲ್ಲೊಬ್ಬರು ಶಿಕ್ಷಕರು ವಾಟ್ಸಾಪ್‌ನಲ್ಲಿ ಬಂದ ಸಂದೇಶಗಳನ್ನೆಲ್ಲಾ ಸ್ವೀಕರಿಸುತ್ತಾ 21 ಲಕ್ಷ ರೂಪಾಯಿಗಳನ್ನ ಕಳೆದುಕೊಂಡಿದ್ದಾರೆ. ಬ್ಯಾಂಕ್ ಗ್ರಾಹಕರೇ ಗಮನಿಸಿ : ಇಲ್ಲಿದೆ ಸೆಪ್ಟೆಂಬರ್ ತಿಂಗಳ ಬ್ಯಾಂಕ್ ರಜೆದಿನಗಳ ಪಟ್ಟಿ : Bank Holidays In September 2022 ಅಪರಿಚಿತ ನಂಬರ್‌ನಿಂದ ಬಂದ … Continue reading BIGG NEWS : ‘ ವಾಟ್ಸಾಪ್ ಲಿಂಕ್ ಕ್ಲಿಕ್ ‘ ಮಾಡೋ ಮುನ್ನ ಎಚ್ಚರ ! ಶಿಕ್ಷಕಿಗೆ 21 ಲಕ್ಷ ಪಂಗನಾಮ ಹಾಕಿದ ‘ ಸೈಬರ್ ಕಳ್ಳರು ‘