ರಾಜ್ಯದ ವಿದ್ಯಾರ್ಥಿಗಳಿಗೆ ಸಚಿವ ‘ಬಿ.ಸಿ ಪಾಟೀಲ್’ ಗುಡ್ ನ್ಯೂಸ್  : ಇನ್ಮುಂದೆ ಬಿಸಿಯೂಟ -ಹಾಸ್ಟೆಲ್ ಗಳಿಗೂ ‘ಸಿರಿಧಾನ್ಯ’

ಬೆಂಗಳೂರು: ಬಿಸಿಯೂಟ ಹಾಗೂ ಹಾಸ್ಟೆಲ್ ಗಳಿಗೆ ಅಡುಗೆ ತಯಾರಿಸಲು ಸಿರಿಧಾನ್ಯ ನೀಡಲು ಚಿಂತನೆ ನಡೆಸಲಾಗಿದೆ ಎಂದು ಕೃಷಿ ಸಚಿವ  ಬಿ.ಸಿ ಪಾಟೀಲ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಸಚಿವರು 2021ರಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆದ ಕರ್ನಾಟಕಕ್ಕೆ ‘ಅತ್ಯುತ್ತಮ ರಾಜ್ಯ’ ಪ್ರಶಸ್ತಿ ಬಂದಿದೆ. ಬಿಸಿಯೂಟ ಹಾಗೂ ಹಾಸ್ಟೆಲ್ ಗಳಿಗೆ ಅಡುಗೆ ತಯಾರಿಸಲು ಸಿರಿಧಾನ್ಯ ನೀಡಲು ಚಿಂತನೆ ನಡೆಸಲಾಗಿದೆ ಎಂದು ಬಿ.ಸಿ ಪಾಟೀಲ್ ಹೇಳಿದ್ದಾರೆ. ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು ಎಂಬ ಕಾರಣಕ್ಕಾಗಿ ಸಿರಿಧಾನ್ಯ ನೀಡುವ ಬಗ್ಗ ಚಿಂತನೆ ನಡೆಸಲಾಗಿದೆ. … Continue reading ರಾಜ್ಯದ ವಿದ್ಯಾರ್ಥಿಗಳಿಗೆ ಸಚಿವ ‘ಬಿ.ಸಿ ಪಾಟೀಲ್’ ಗುಡ್ ನ್ಯೂಸ್  : ಇನ್ಮುಂದೆ ಬಿಸಿಯೂಟ -ಹಾಸ್ಟೆಲ್ ಗಳಿಗೂ ‘ಸಿರಿಧಾನ್ಯ’