BIGG BREAKING NEWS: ಬಿಬಿಎಂಪಿಯಿಂದ ಗಣೇಶೋತ್ಸವಕ್ಕೆ ಮಾರ್ಗಸೂಚಿ ಪ್ರಕಟ: 15 ದಿನಕ್ಕಿಂತ ಹೆಚ್ಚು ದಿನ ವಿನಾಯಕನನ್ನು ಕೂರಿಸುವಂತಿಲ್ಲ

ಬೆಂಗಳೂರು: ಇನ್ನೇನು ಗೌರಿ-ಗಣೇಶ ಹಬ್ಬ ಹತ್ರ ಬರುತ್ತಿದೆ. ಇದಕ್ಕಾಗಿ ನಗರದ ಜನತೆ ಕಾತುರದಿಂದ ಕಾಯುತ್ತಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಗಣೇಶನ ಕೂರಿಸಿ ಹಬ್ಬವನ್ನ ಸಂಭ್ರದಿಂದ ಆಚರಿಸುತ್ತಾರೆ. BREAKING NEWS: ಜಾನುವಾರು ಕಳ್ಳಸಾಗಣೆ ಪ್ರಕರಣ: ಟಿಎಂಸಿ ನಾಯಕ ಅನುಬ್ರತಾ ಮೊಂಡಲ್ 4 ದಿನಗಳ CBI ಕಸ್ಟಡಿ   ಕೊರೊನಾದಿಂದ ಕಳೆದ ಎರಡು ವರ್ಷ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುವುದಕ್ಕೆ ಆಗಿಲ್ಲ. ಆದರೆ ಈ ಬಾರಿ ಎಲ್ಲದಕ್ಕೂ ಅನುಮತಿಯನ್ನು ಸರ್ಕಾರ ನೀಡಿದೆ. ಆದರೆ ನಗರದ ಪ್ರಮುಖ ಬೀದಿಗಳಲ್ಲಿ 15 … Continue reading BIGG BREAKING NEWS: ಬಿಬಿಎಂಪಿಯಿಂದ ಗಣೇಶೋತ್ಸವಕ್ಕೆ ಮಾರ್ಗಸೂಚಿ ಪ್ರಕಟ: 15 ದಿನಕ್ಕಿಂತ ಹೆಚ್ಚು ದಿನ ವಿನಾಯಕನನ್ನು ಕೂರಿಸುವಂತಿಲ್ಲ