ಭ್ರಷ್ಟಾಚಾರ ನಡೆದಿದ್ರೆ ಕಾಂಗ್ರೆಸ್ ದಾಖಲೆ ಕೊಡಲಿ : ಸಿಎಂ ಬೊಮ್ಮಾಯಿ |Basavaraj Bommai

ಬೆಂಗಳೂರು : ಕಾಂಗ್ರೆಸ್ ನ ಇಡೀ ಪಾರ್ಟಿ ಬೇಲ್ ಮೇಲೆ ನಿಂತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಇಂದು ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ ರಾಹುಲ್  ಗಾಂಧಿ ಇಬ್ಬರು ಬೇಲ್ ಮೇಲೆಯೇ  ಹೊರಗಡೆ ಇದ್ದಾರೆ, 40 % ಕಮಿಷನ್ ಎನ್ನುವುದು ದುರುದ್ದೇಶದ  ಕ್ಯಾಂಪೇನ್, ಏನಾದರೂ ನಡೆದಿದ್ದರೆ ಅದು ತನಿಖೆಯಿಂದಲೇ ಹೊರ ಬರುತ್ತದೆ ಎಂದು ಹೇಳಿದ್ದಾರೆ. ನಮ್ಮ ಮೇಲೆ ಕಾಂಗ್ರೆಸ್ ಸುಖಾಸುಮ್ಮನೆ ಆರೋಪ ಮಾಡುತ್ತಿದೆ, ನಮ್ಮಸರ್ಕಾರದಲ್ಲಿ ಏನಾದರೂ ಹಗರಣಗಳು ನಡೆಸಿದ್ದರೆ ಕಾಂಗ್ರೆಸ್ ದಾಖಲೆ ಕೊಡಲಿ, ಏನಾದರೂ … Continue reading ಭ್ರಷ್ಟಾಚಾರ ನಡೆದಿದ್ರೆ ಕಾಂಗ್ರೆಸ್ ದಾಖಲೆ ಕೊಡಲಿ : ಸಿಎಂ ಬೊಮ್ಮಾಯಿ |Basavaraj Bommai