BIGG NEWS: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ; ಇನ್ನೊಂದು ಡೆತ್​​ನೋಟ್​ ಇದೆ; SP ಸ್ಫೋಟಕ ಮಾಹಿತಿ

ರಾಮನಗರ: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಎಸ್ಪಿ ಸಂತೋಷ್‌ ಬಾಬು ಪ್ರತಿಕ್ರಿಯೆ ನೀಡಿದ್ದಾರೆ. BIGG NEWS: ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ರೂಪಾಂತರಿ ಪತ್ತೆ; ಜನತೆ ಮೂರನೇ ಡೋಸ್ ಹಾಕಿಸಿಕೊಳ್ಳಲು ಸುಧಾಕರ್‌ ಮನವಿ   ಈಗಾಗಲೇ ನಾವು ವಿಡಿಯೋ ಮಾಡಿಸಿದ್ದವರು, ಅದರ ಲಿಂಕ್‌ ಮಾಡಿದ್ದವರ ಬಗ್ಗೆ ಹಾಗೂ ಶ್ರೀಗಳ ಆತ್ಮಹತ್ಯೆ ಕಾರಣರಾವರ ಬಗ್ಗೆ ಕುರಿತು ತನಿಖೆ ಮಾಡುತ್ತಿದ್ದೇವೆ. ಡೆತ್​​ನೋಟ್, ವಿಡಿಯೋ​ ಸೇರಿ ಎಲ್ಲ ಎವಿಡೆನ್ಸ್​​ ಸಂಗ್ರಹಿಸಿ ಪ್ರಕರಣದ ತನಿಖೆ ಮಾಡುತ್ತಿದ್ದೇವೆ. ಇನ್ನೊಂದು ಡೆತ್​​ನೋಟ್​ ಇದೆ ಎಂದು … Continue reading BIGG NEWS: ಬಂಡೇಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ; ಇನ್ನೊಂದು ಡೆತ್​​ನೋಟ್​ ಇದೆ; SP ಸ್ಫೋಟಕ ಮಾಹಿತಿ