BREAKING NEWS: ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್‌; ಆರೋಪಿ ನೀಲಾಂಬಿಕೆ ಮೊಬೈಲ್‌ ಆಟಕ್ಕೆ ಪೊಲೀಸರೇ ಶಾಕ್‌

ರಾಮನಗರ: ಕಂಚುಗಲ್‌ ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಗಡಿ ಪೊಲೀಸರಿಂದ ತನಿಖೆ ಚುರುಕುಗೊಂಡಿದೆ. ಸ್ವಾಮೀಜಿ ಆತ್ಮಹತ್ಯೆ ಪ್ರಕರಣದ 2ನೇ ಆರೋಪಿ ನೀಲಾಂಬಿಕೆ ಮೊಬೈಲ್‌ ಆಟಕ್ಕೆ ಪೊಲೀಸರೇ ಶಾಕ್‌ ಆಗಿದ್ದಾರೆ. BREAKING NEWS: BMTC ಬಸ್‌ ಡಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲೇ ಸಾವು: ಸಾರ್ವಜನಿಕರಿಂದ ಚಾಲಕನಿಗೆ ಬಿತ್ತು ಗೂಸಾ   ಈಕೆ ಮೊಬೈಲ್‌ ಫೋನ್‌ ಬಗ್ಗೆ ಅಪಾರ ಜ್ಞಾನಹೊಂದಿದ್ದಾಳೆ. ನೀಲಾಂಬಿಕೆ ಆಲಿಯಾಸ್‌ ಚಂದು ಮೊಬೈಲ್‌ ಜ್ಞಾನಕ್ಕೆ ಪೊಲೀಸರೇ ಶಾಕ್‌ ಆಗಿದ್ದಾರೆ. 6 ತಿಂಗಳಿಂದ ಮೊಬೈಲ್‌ … Continue reading BREAKING NEWS: ಬಂಡೆಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್‌; ಆರೋಪಿ ನೀಲಾಂಬಿಕೆ ಮೊಬೈಲ್‌ ಆಟಕ್ಕೆ ಪೊಲೀಸರೇ ಶಾಕ್‌