BIGG UPDATE : ‘ಬಸವಲಿಂಗ ಶ್ರೀ’ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಮಾಯಾಂಗನೆ ಮೋಹಕ್ಕೆ ಸ್ವಾಮೀಜಿ ಬಲಿ..?

ರಾಮನಗರ :  ಕಂಚುಗಲ್ ಬಂಡೇಮಠದ `ಬಸವಲಿಂಗ ಸ್ವಾಮೀಜಿ’ ಆತ್ಮಹತ್ಯೆ ಪ್ರಕರಣ ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಸ್ವಾಮೀಜಿ ಡೆತ್ ನೋಟ್ ನೋಡಿದ ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ.  ಪೋಲಿಸ್ ತನಿಖೆಯ ವರದಿಯ ಪ್ರಕಾರ ಸ್ವಾಮೀಜಿಗಳು ಮರ್ಯಾದೆಗೆ ಅಂಜಿ ಹೇಗೆ ಮಾಡಿಕೊಂಡಿದ್ದಾರೆ ಎಂಬುದಾಗಿ ಕೂಡ ಗಾಳಿ ಸುದ್ದಿ ಹರಿದಾಡುತ್ತಿದೆ.  ಸ್ವಾಮೀಜಿಗಳು ಬರೆದಿರುವ ಪತ್ರದ ಮೂಲಕವೇ ಇದರ ಕುರಿತಂತೆ ಸುಳಿವು ಸಿಕ್ಕಂತಿದೆ. ಒಂದೆಡೆ ಹನಿಟ್ರ್ಯಾಪ್ ಶಂಕೆ ವ್ಯಕ್ತವಾಗುತ್ತಿದ್ದರೆ ಮತ್ತೊಂದೆಡೆ ಡೆತ್ನೋಟ್ನಲ್ಲಿ ಕೆಲವರ ಹೆಸರುಗಳನ್ನು ಉಲ್ಲೆಖ ಮಾಡಲಾಗಿದೆ. ಇನ್ನೂ, ಮಠದ … Continue reading BIGG UPDATE : ‘ಬಸವಲಿಂಗ ಶ್ರೀ’ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಮಾಯಾಂಗನೆ ಮೋಹಕ್ಕೆ ಸ್ವಾಮೀಜಿ ಬಲಿ..?