BREAKING NEWS: ಬೆಂಗಳೂರಿನಲ್ಲಿ ಕತ್ತು ಕತ್ತರಿಸಿ ʻ ಪಾಗಲ್‌ ಪ್ರೇಮಿಯ ಬರ್ಬರ ಹತ್ಯೆʼ

ಬೆಂಗಳೂರು : ಸಿಲಿಕಾನ್‌ ಸಿಟಿಯ ಶಿವಾಜಿನಗರದ ಹೆಚ್‌ಬಿಎಸ್‌ ಆಸ್ಪತ್ರೆ ಬಳಿ ಕತ್ತರಿಯಿಂದ ಕತ್ತು ಕತ್ತರಿಸಿ ಯುವಕನ ಬರ್ಬರ ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ.  BIGG NEWS : ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಬೈರತಿ ಬಸವರಾಜ ನೇಮಕ : ರಾಜ್ಯ ಸರ್ಕಾರ ಆದೇಶ ಪ್ರೀತಿಸಿದ ಯುವತಿಗೆ ಮದುವೆಯಾಗಿದ್ದರೂ ಹಿಂದೆ ಸುತ್ತುತ್ತಿದ್ದ, ಪದೇಪದೇ ಮನೆ ಬಳಿ ಸುಳಿದಾಡುತ್ತಿದ್ದ ಹಿನ್ನೆಲೆ ಜವಾದ್‌ ಪ್ರಿಯತಮೆಯ ಪತಿಯಿಂದ ಬರ್ಬರ ಹತ್ಯೆ ಮಾಡಲಾಗಿದೆ.   ಶಿವಾಜಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು. BIGG NEWS : … Continue reading BREAKING NEWS: ಬೆಂಗಳೂರಿನಲ್ಲಿ ಕತ್ತು ಕತ್ತರಿಸಿ ʻ ಪಾಗಲ್‌ ಪ್ರೇಮಿಯ ಬರ್ಬರ ಹತ್ಯೆʼ