BIGG NEWS: ನೆಲಮಂಗಲದಲ್ಲಿ ಮಳೆಗೆ ಬರಗೂರು ಕಾಲೋನಿ ಸಂಪರ್ಕ ಕಡಿತ; ಶಾಲೆಗೆ ವಿದ್ಯಾರ್ಥಿಗಳು ಗೈರು

ನೆಲಮಂಗಲ: ನಿನ್ನೆ ಸುರಿದ ಮಳೆಗೆ ನೆಲಮಂಗಲದ ಬರಗೂರು ಕಾಲೋನಿ ಸಂಪರ್ಕ ಕಡಿತಗೊಂಡಿದೆ. ನೀರಿನ ರಭಸಕ್ಕೆ ಹೆದರಿ ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಿದ್ದು, ನಿತ್ಯ ಜೀವದ ಹಂಗು ತೊರೆದು ಹಳ್ಳ ದಾಟಿ ಹಾಲು ಉತ್ಪಾದಕರು ಡೈರಿಗೆ ಹಾಲು ಹಾಕುವ ಸ್ಥಿತಿ ನಿರ್ಮಾಣವಾಗಿದೆ. BREAKING NEWS: ನಟ ಚೇತನ್‌ ವಿರುದ್ಧ ಹಿಂದೂ ಜಾಗರಣೆ ವೇದಿಕೆಯಿಂದ ದೂರು ದಾಖಲು   ನೆಲಮಂಗಲ ತಾಲೂಕಿನ ಗಡಿ ಭಾಗದ ಗ್ರಾಮ ಬರಗೂರು. ಸುಮಾರು 60 ವರ್ಷಗಳ ಹಿಂದೆ 2 ಕಿ.ಮೀ ದೂರದಲ್ಲಿ ಬರಗೂರು ಕಾಲೋನಿ ನಿರ್ಮಾಣ … Continue reading BIGG NEWS: ನೆಲಮಂಗಲದಲ್ಲಿ ಮಳೆಗೆ ಬರಗೂರು ಕಾಲೋನಿ ಸಂಪರ್ಕ ಕಡಿತ; ಶಾಲೆಗೆ ವಿದ್ಯಾರ್ಥಿಗಳು ಗೈರು