BIGG NEWS : ರೈತನ ಬೆಳೆಯ ವಿಮೆ ಪ್ರೀಮಿಯಂ ಹಣ ಇನ್ಸುರೆನ್ಸ್ ಕಂಪನಿಗೆ ಪಾವತಿಸದ ಬ್ಯಾಂಕ್ ಗೆ ರೂ.50 ಸಾವಿರ ದಂಡ

ಧಾರವಾಡ : ಕಲಘಟಗಿ ತಾಲೂಕು ಯಲಿವಾಳ ಗ್ರಾಮದ ರೈತ ಬಸಪ್ಪ ಚೆನ್ನಪ್ಪ ಕಾಮದೇನು ಎಂಬುವರು ತನ್ನ ಮಾವಿನ ಬೆಳೆಗೆ ಸಂಬಂಧಿಸಿದಂತೆ 2018-19ನೇ ಸಾಲಿನ ವಿಮಾ ಕಂತು ರೂ.3,399/-ನ್ನು ಇನ್ಸುರೆನ್ಸ್ ಕಂಪನಿಗೆ ಕಟ್ಟಿ ಇತರೇ ವಿವರಗಳನ್ನು ಕಳುಹಿಸದೇ ಕಲಘಟಗಿಯ ಬರೋಡಾ ಬ್ಯಾಂಕಿನವರು ನಿರ್ಲಕ್ಷ, ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ದೂರನ್ನು ಸಲ್ಲಿಸಿದ್ದರು.  ವಿದ್ಯಾರ್ಥಿಗಳೇ ಗಮನಿಸಿ : ಹಳೆಯ ಪಾಸ್, ರಸೀದಿ ತೋರಿಸಿ `KSRTC’ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಮತಿ ಆ ದೂರಿನ ವಿಚಾರಣೆಯನ್ನು ನಡೆಸಿದ ಆಯೋಗ ಸದರಿ … Continue reading BIGG NEWS : ರೈತನ ಬೆಳೆಯ ವಿಮೆ ಪ್ರೀಮಿಯಂ ಹಣ ಇನ್ಸುರೆನ್ಸ್ ಕಂಪನಿಗೆ ಪಾವತಿಸದ ಬ್ಯಾಂಕ್ ಗೆ ರೂ.50 ಸಾವಿರ ದಂಡ