ಬೆಂಗಳೂರಿಗರೇ ಗಮನಿಸಿ: ‘ಕೆರೆ, ಉದ್ಯಾನ, ಹಸಿರು ರಕ್ಷಣೆ’ಗೆ ಈ ಮೂರು ಆ್ಯಪ್ ಬಳಸಿ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಉದ್ಯಾನಗಳು, ಕೆರೆಗಳ ಸಂರಕ್ಷಣೆಯ ಜೊತೆಗೆ ನಿರ್ವಹಣೆ ಮಾಡುವುದು ಬಹಳ ಮುಖ್ಯವಾಗಿದೆ. ಜೊತೆಗೆ ನಗರವನ್ನು ಹಸರೀಕರಣಗೊಳಿಸುವುದು ಬಹಳ ಅವಶ್ಯಕತೆಯಿದ್ದು, ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಉದ್ಯಾನಗಳು, ಕೆರೆಗಳು ಹಾಗೂ ಹಸಿರೀಕರಣದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಸಲುವಾಗಿ ಪಾಲಿಕೆ ವತಿಯಿಚಿದ “ಹಸಿರು ರಕ್ಷಕ”, “ಉದ್ಯಾನ ಮಿತ್ರ” ಹಾಗೂ “ಕೆರೆ ಮಿತ್ರ” ಎಂಬ ಮೂರು ಮೊಬೈಲ್ ಆಪ್ ಹಾಗೂ ವೆಬ್ ಲಿಂಕ್ ಸಿದ್ದಪಡಿಸಲಾಗಿದ್ದು, ಸಂಪೂರ್ಣ ವಿವರ ಇಂತಿವೆ. 1. ಹಸಿರು … Continue reading ಬೆಂಗಳೂರಿಗರೇ ಗಮನಿಸಿ: ‘ಕೆರೆ, ಉದ್ಯಾನ, ಹಸಿರು ರಕ್ಷಣೆ’ಗೆ ಈ ಮೂರು ಆ್ಯಪ್ ಬಳಸಿ