ಬೆಂಗಳೂರಿಗರೇ ಎಚ್ಚರ.! ‘ವಾಹನ’ ತೊಳೆಯಲು ನೀರು ಬಳಸಿದ್ರೆ ‘5,000 ದಂಡ’ – ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ನಗರದಲ್ಲಿ ಹನಿ ನೀರಿಗೂ ಹಾಹಾಕಾರವೆದ್ದಿದೆ. ಜಲಕ್ಷಾಮವೇ ಸಿಲಿಕಾನ್ ಸಿಟಿಯಲ್ಲಿ ಉಂಟಾಗಿದೆ. ಈ ಕಾರಣದಿಂದಾಗಿ ಬೇಕಾಬಿಟ್ಟಿ ನೀರು ವ್ಯರ್ಥ ಮಾಡೋದಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ವಾಹನ ತೊಳೆಯುವುದು ಸೇರಿದಂತೆ ಅನಗತ್ಯವಾಗಿ ನೀರನ್ನು ಬಳಕೆ ಮಾಡಿದ್ರೇ 5000 ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ಈ ಸಂಬಂಧ ಬೆಂಗಳೂರು ಜಲ ಮಂಡಳಿಯು ಆದೇಶ ಹೊರಡಿಸಿದ್ದು, ಬೆಂಗಳೂರು ಮಹಾನಗರದಲ್ಲಿ ಖಾಯಂ ವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆನ್ನು ಗುರುತಿಸಲಾಗಿದೆ. ಎಲ್ಲರಿಗೂ ಕುಡಿಯುವ ನೀರನ್ನು … Continue reading ಬೆಂಗಳೂರಿಗರೇ ಎಚ್ಚರ.! ‘ವಾಹನ’ ತೊಳೆಯಲು ನೀರು ಬಳಸಿದ್ರೆ ‘5,000 ದಂಡ’ – ರಾಜ್ಯ ಸರ್ಕಾರ ಆದೇಶ