BREAKING NEWS : ಟಿ.ಬೇಗೂರು ತೆಪ್ಪೋತ್ಸವದ ವೇಳೆ ತಪ್ಪಿದ ದುರಂತ : ಆಯತಪ್ಪಿ ಕೆರೆಗೆ ಬಿದ್ದಿದ್ದ ಮೂವರ ರಕ್ಷಣೆ

ಬೆಂಗಳೂರು  ಗ್ರಾಮಾಂತರ : ಟಿ.ಬೇಗೂರು ಕರೀ ತಿಮ್ಮರಾಯಸ್ವಾಮಿ ತೆಪ್ಪೋತ್ಸವ ವೇಳೆ ದುರಂತವೊಂದು ತಪ್ಪಿದ್ದು,  ಆಯತಪ್ಪಿ ಕೆರೆದ ಬಿದ್ದಿದ್ದ ಮೂವನ್ನು  ರಕ್ಷಣೆ ಮಾಡಲಾಗಿದೆ. ನೆಲಮಂಗಲ ತಾಲೂಕಿನ ಗ್ರಾಮ ಟಿ.ಬೇಗೂರಿನಲ್ಲಿ ತೆಪ್ಪೋತ್ಸವದ ವೇಳೆ ಈ ಘಟನೆ ನಡೆದಿದೆ. ಆಯತಪ್ಪಿ ಕೆರೆಗೆ ಬಿದ್ದ ಮೂವರನ್ನು ಅರ್ಚಕರು, ಸ್ಥಳೀಯರು ರಕ್ಷಿಸಿದ್ದಾರೆ. ತೆಪ್ಪೋತ್ಸವ ವೇಳೆ ನೂಕುನುಗ್ಗಲು ಉಂಟಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಅದೃಷ್ಟವಶಾತ್ ಮೂವರು ಪ್ರಾಣಾಪಾಯದಿಂದ  ಪಾರಾಗಿದ್ದಾರೆ. Karnataka Rain: ರಾಜ್ಯಾಧ್ಯಂತ ಮುಂದಿನ 3 ದಿನ ಭಾರೀ ಮಳೆ: ಕೆಲ ಜಿಲ್ಲೆಗಳಲ್ಲಿ ಯೆಲ್ಲೋ … Continue reading BREAKING NEWS : ಟಿ.ಬೇಗೂರು ತೆಪ್ಪೋತ್ಸವದ ವೇಳೆ ತಪ್ಪಿದ ದುರಂತ : ಆಯತಪ್ಪಿ ಕೆರೆಗೆ ಬಿದ್ದಿದ್ದ ಮೂವರ ರಕ್ಷಣೆ