ಬೆಂಗಳೂರಿನಲ್ಲಿ ‘ಪಟಾಕಿ’ ದುರಂತ : ಹಲವರ ಬಾಳಿಗೆ ಕತ್ತಲಾದ ದೀಪಾವಳಿ ; 93 ಮಂದಿಗೆ ಗಾಯ

ಬೆಂಗಳೂರು: ನಾಡಿನೆಲ್ಲೆಡೆ ಜನರು ಸಡಗರದಿಂದ  ದೀಪಾವಳಿ  ಆಚರಿಸಿದ್ದಾರೆ. ಆದರೆ ಹಬ್ಬದ ಖುಷಿಯಲ್ಲಿ ಪಟಾಕಿ ಹೊಡೆಯುತ್ತಾ ಮೈ ಮರೆತ ಕೆಲವರು ಆಸ್ಪತ್ರೆ ಸೇರಿದ್ದಾರೆ, ಇನ್ನೂ ಕೆಲವರು ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ. ದೀಪಾವಳಿಯಲ್ಲಿ ಬೆಂಗಳೂರಿನಲ್ಲಿ 93 ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ದಾಖಲಾಗಿದ್ದಾರೆ. ಪಟಾಕಿ ಹೊಡೆಯಲು ಅವಘಡ ಮಾಡಿಕೊಂಡಿದ್ದು, ಬೆಂಗಳೂರಿನಲ್ಲಿ 93 ಕ್ಕೂ ಹೆಚ್ಚು ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದಾರೆ. ಬೆಂಗಳೂರಿನ ಹಲವು ಆಸ್ಪತ್ರೆಗಳಲ್ಲಿ 93 ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದು, ಇದರಲ್ಲಿ ಬಾಲಕರ  ಸಂಖ್ಯೆಯೇ ಹೆಚ್ಚಾಗಿದೆ. ಕೆಲವರಿಗೆ ಗಂಭೀರ … Continue reading ಬೆಂಗಳೂರಿನಲ್ಲಿ ‘ಪಟಾಕಿ’ ದುರಂತ : ಹಲವರ ಬಾಳಿಗೆ ಕತ್ತಲಾದ ದೀಪಾವಳಿ ; 93 ಮಂದಿಗೆ ಗಾಯ