ಗಂಗಾರತಿಯಲ್ಲಿ ಪಾಲ್ಗೊಂಡ ಬನಾರಸ್ ಹೀರೋ ಝೈದ್ ಖಾನ್, ವಾರಾಣಸಿಯಲ್ಲಿ ಭಕ್ತಿಯಲ್ಲಿ ಮಿಂದೆದ್ದ ಬನಾರಸ್ ಜೋಡಿ

ಕೆಎನ್‌ಎನ್‌ಸಿನಿಮಾಡೆಸ್ಕ್‌: ಸದ್ಯ ಎಲ್ಲಾ ಸಿನಿಪ್ರಿಯರ ಚಿತ್ತ ಹಾರ್ಟ್ ಫೆವರೀಟ್ ಪ್ರೇಮಕಥಾನಕ ಸಿನೆಮಾ ಬನಾರಸ್ ಮೇಲೆ ನೆಟ್ಟಿದೆ. ಗಂಗೆಯ ತಟದಲ್ಲಿ ತೆರೆದುಕೊಳ್ಳುವ ಅದ್ಭುತ ಪ್ರೇಮಕಥಾನಕದ ಬನಾರಸ್ ಗೂ ಪವಿತ್ರವಾದ ಗಂಗೆಗೂ ಒಂದು ನಂಟಿದೆ. ಭಾರತದಲ್ಲಿ ಪೂಜ್ಯನೀಯ ಸ್ಥಾನ ಪಡೆದುಕೊಂಡಿರುವ ತಾಯಿ ಗಂಗೆಯನ್ನ ಹತ್ತಿರದಿಂದ ಪೂಜಿಸಬೇಕು, ಅಲ್ಲಿ ಪಾವಿತ್ಯ್ರತೆ ಇಂದ ನಡೆಯುವ ಗಂಗಾರತಿಯಲ್ಲಿ ಭಾಗವಹಿಸಲು ಅದೆಷ್ಟೋ ಕೋಟಿ ಭಕ್ತರು ಕನಸು ಕಂಡಿರುತ್ತಾರೆ. ಆದ್ರೆ ಆ ಅದೃಷ್ಟ ಬನಾರಸ್ ಜೋಡಿಗೆ ಒಲಿದು ಬಂದಿದೆ. ವಾರಾಣಸಿಯ ತಟದಲ್ಲಿ ಸಿನೆಮಾ ಶೂಟಿಂಗ್ ಮುಗಿಸಿಕೊಂಡು ಬಂದಿದ್ದ … Continue reading ಗಂಗಾರತಿಯಲ್ಲಿ ಪಾಲ್ಗೊಂಡ ಬನಾರಸ್ ಹೀರೋ ಝೈದ್ ಖಾನ್, ವಾರಾಣಸಿಯಲ್ಲಿ ಭಕ್ತಿಯಲ್ಲಿ ಮಿಂದೆದ್ದ ಬನಾರಸ್ ಜೋಡಿ