ಪಟಾಕಿ, ‘ಪಿಓಪಿ’ ಮೂರ್ತಿಗಳ ತಯಾರಿಕೆಗೆ ಕಡಿವಾಣ: ಮಾರಾಟಗಾರರಿಗೆ, ತಯ್ಯಾರಕರಿಗೆ 7 ತಿಂಗಳ ಮೊದಲೇ ನೋಟಿಸ್

ಬೆಂಗಳೂರು : ಪ್ರಕೃತಿ, ಪರಿಸರ ಉಳಿಸುವ ನಿಟ್ಟಿನಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಈ ಬಾರಿ 7 ತಿಂಗಳ ಮೊದಲೇ ಕಾರ್ಯೋನ್ಮುಖರಾಗಿದ್ದು, ಪಿಓಪಿ ಮೂರ್ತಿಗಳ ತಯಾರಕರು ಮತ್ತು ಪಟಾಕಿ ಮಾರಾಟಗಾರರಿಗೆ ಸ್ಪಷ್ಟ ಸೂಚನೆಯೊಂದಿಗೆ ನೋಟಿಸ್ ನೀಡಲು ಆದೇಶ ನೀಡಿದ್ದಾರೆ. BREAKING : ಶೇ.60 ರಷ್ಟು ‘ಕನ್ನಡ ನಾಮಫಲಕ’ ಅಳವಡಿಕೆಗೆ ‘2 ವಾರ’ ಗಡುವು ವಿಸ್ತರಣೆ : ಡಿಸಿಎಂ ಡಿಕೆ ಶಿವಕುಮಾರ್ ಈ ಸಂಬಂಧ ಪರಿಸರ ಇಲಾಖೆಯ ಪ್ರಧಾನಕಾರ್ಯದರ್ಶಿಯವರಿಗೆ ಸೂಚನೆ ನೀಡಿರುವ ಸಚಿವರು, … Continue reading ಪಟಾಕಿ, ‘ಪಿಓಪಿ’ ಮೂರ್ತಿಗಳ ತಯಾರಿಕೆಗೆ ಕಡಿವಾಣ: ಮಾರಾಟಗಾರರಿಗೆ, ತಯ್ಯಾರಕರಿಗೆ 7 ತಿಂಗಳ ಮೊದಲೇ ನೋಟಿಸ್