ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ‘ಬಸವರಾಜನ್’ ಬಿಡುಗಡೆಗೆ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಕೆ

ಚಿತ್ರದುರ್ಗ : ಮುರುಘಾ ಶರಣದ ವಿರುದ್ಧ ಕೇಸ್ ದಾಖಲಿಸಲು ಪಿತೂರಿ ನಡೆಸಿ ಜೈಲು ಪಾಲಾಗಿರುವ ಮಾಜಿ ಶಾಸಕ ಎಸ್. ಕೆ ಬಸವರಾಜನ್ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರ ನಡುವೆ ಬಸವರಾಜನ್ ಪರ ವಕೀಲರು ಬಸವರಾಜನ್ ಬಿಡುಗಡೆಗೆ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ವಕೀಲ ಜಯಪ್ಪರಿಂದ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.  ಜಾಮೀನು ಅರ್ಜಿಯಲ್ಲಿ ಬಸವರಾಜನ್ ಕುರಿತು ಮಾಜಿ ಶಾಸಕ, ಗೌರವಾನ್ವಿತ ವ್ಯಕ್ತಿ ಹಾಗೂ ಬಸವರಾಜನ್ … Continue reading ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ‘ಬಸವರಾಜನ್’ ಬಿಡುಗಡೆಗೆ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಕೆ