ಬಾಗಲಕೋಟೆ ಉಪಚುನಾವಣೆ: ಟಿಕೆಟ್ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಸಿದ ಗೋವಿಂದ ಬಳ್ಳಾರಿ
ಬಾಗಲಕೋಟೆ: ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಏಪ್ರಿಲ್ 9ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿರುವ ಗೋವಿಂದ ಬಳ್ಳಾರಿ ಅವರು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಕುತೂಹಲ ಮೂಡಿಸಿದ ನಾಮಪತ್ರ ಸಲ್ಲಿಕೆ ಸಾಮಾನ್ಯವಾಗಿ ಪಕ್ಷಗಳು ಬಿ-ಫಾರಂ ನೀಡಿ ಅಭ್ಯರ್ಥಿಯನ್ನು ಘೋಷಿಸಿದ ನಂತರ ನಾಮಪತ್ರ ಸಲ್ಲಿಕೆ ಮಾಡುವುದು ವಾಡಿಕೆ. ಆದರೆ, ಗೋವಿಂದ ಬಳ್ಳಾರಿ ಅವರು ಪಕ್ಷದ ಹೈಕಮಾಂಡ್ನಿಂದ ಅಧಿಕೃತ ಟಿಕೆಟ್ ಘೋಷಣೆಯಾಗುವ ಮೊದಲೇ ನಾಮಪತ್ರ ಸಲ್ಲಿಸಿರುವುದು … Continue reading ಬಾಗಲಕೋಟೆ ಉಪಚುನಾವಣೆ: ಟಿಕೆಟ್ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಸಿದ ಗೋವಿಂದ ಬಳ್ಳಾರಿ
Copy and paste this URL into your WordPress site to embed
Copy and paste this code into your site to embed