ಭಕ್ತಾಧಿಗಳಿಗೆ ಪ್ರಮುಖ ಸೂಚನೆ: ಅಕ್ಟೋಬರ್ 25 ಕ್ಕೆ ಸೂರ್ಯಗ್ರಹಣ, ಬದರಿನಾಥ್-ಕೇದಾರನಾಥ ದೇವಾಲಯ ಬಂದ್ |

ಬದರಿನಾಥ್ (ಉತ್ತರಾಖಂಡ): ಅಕ್ಟೋಬರ್ 25 ರಂದು ಸೂರ್ಯಗ್ರಹಣವಿದೆ. ಹೀಗಾಗಿ, ಬದರಿನಾಥ್-ಕೇದಾರನಾಥ ದೇವಾಲಯದ ಬಾಗಿಲು ಮುಚ್ಚಿರುತ್ತದೆ ಎಂದು ದೇವಾಲಯದ ಸಮಿತಿ ತಿಳಿಸಿದೆ. ʻಅಕ್ಟೋಬರ್ 25 ರಂದು ಸೂರ್ಯಗ್ರಹಣವಿದೆ. ಅಂದು ಬದರಿನಾಥ್-ಕೇದಾರನಾಥ ದೇವಾಲಯದ ಬಾಗಿಲು ಮುಚ್ಚಿರುತ್ತದೆ. ಗ್ರಹಣದ ನಂತರ ಸಂಜೆ ಪೂಜೆಗಳು ನೆರವೇರಲಿವೆʼ ಎಂದು ಕೇದಾರನಾಥ-ಬದರಿನಾಥ ದೇವಾಲಯ ಸಮಿತಿಯ ಮುಖ್ಯ ಆಡಳಿತಾಧಿಕಾರಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬದರಿನಾಥಗೆ ಭೇಟಿ ನೀಡಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಉತ್ತರಾಖಂಡದ ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮೀತ್ ಸಿಂಗ್ ಮತ್ತು … Continue reading ಭಕ್ತಾಧಿಗಳಿಗೆ ಪ್ರಮುಖ ಸೂಚನೆ: ಅಕ್ಟೋಬರ್ 25 ಕ್ಕೆ ಸೂರ್ಯಗ್ರಹಣ, ಬದರಿನಾಥ್-ಕೇದಾರನಾಥ ದೇವಾಲಯ ಬಂದ್ |