BIGG NEWS: PAY CM ಕ್ಯಾಂಪೇನ್‌ ಗೆ ಬಿ.ಸಿ ಪಾಟೀಲ್‌ ಕಿಡಿ; ಕಾಂಗ್ರೆಸ್ ಎಷ್ಟು ಸತ್ಯಹರಿಶ್ಚಂದ್ರರೆಂದು ನೋಡಿಕೊಳ್ಳಲಿ- ಬಿ.ಸಿ ಪಾಟೀಲ್ ವಾಗ್ದಾಳಿ

ಹಾವೇರಿ: ಕಾಂಗ್ರೆಸ್‌ ಪೇ ಸಿಎಂ ಕ್ಯಾಂಪೇನ್‌ ಗೆ ಸಚಿವ ಬಿ.ಸಿ ಪಾಟೀಲ್ ಕಿಡಿಕಾರಿದ್ದಾರೆ. ಕಾಂಗ್ರೆಸ್ ಎಷ್ಟು ಸತ್ಯಹರಿಶ್ಚಂದ್ರರೆಂದು ನೋಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ. BIGG NEWS : `PFI’ ಸಂಘಟನೆ ನಿಷೇಧದ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ : ಕೃಷಿ ಸಚಿವ ಬಿ.ಸಿ.ಪಾಟೀಲ್   ನಗರದಲ್ಲಿ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಾಗಿನಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಸಿಎಂ ಯಶಸ್ವಿ, ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. 15 ಗಂಟೆಗಳ ಕಾಲ ಕೆಲಸ ಮಾಡಿ ಜಾನಾನುರಾಗಿ ಸಿಎಂ ಆಗಿದ್ದಾರೆ. ಹೀಗಾಗಿ … Continue reading BIGG NEWS: PAY CM ಕ್ಯಾಂಪೇನ್‌ ಗೆ ಬಿ.ಸಿ ಪಾಟೀಲ್‌ ಕಿಡಿ; ಕಾಂಗ್ರೆಸ್ ಎಷ್ಟು ಸತ್ಯಹರಿಶ್ಚಂದ್ರರೆಂದು ನೋಡಿಕೊಳ್ಳಲಿ- ಬಿ.ಸಿ ಪಾಟೀಲ್ ವಾಗ್ದಾಳಿ