BIGG NEWS: ಸಿಲಿಕಾನ್‌ ಸಿಟಿಯಲ್ಲಿ ನೀರು ಕೇಳಿದಕ್ಕೆ ನಡೆಯಿತು ಆಟೋ ಚಾಲಕನ ಕೊಲೆ….!

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಕೊಲೆ ಆಗುವ ಪ್ರಕರಣಗಳು ಹೆಚ್ಚಾಗುತ್ತಿದೆ. ಅಂತಹ ಘಟನೆಯೊಂದು ನಗರದ ಜಾಲಹಳ್ಳಿ ಕ್ರಾಸ್‌ ಬಳಿ ನಡೆದಿದೆ. BIGG NEWS: ಇಂದಿನಿಂದ 10 ದಿನಗಳ ಕಾಲ ಮಳೆಗಾಲ ಅಧಿವೇಶನ; ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭ ಇಲ್ಲೊಬ್ಬ ವ್ಯಕ್ತಿ ನೀರು ಕೊಡು ಸ್ವಲ್ಪ ಅಂದಿದಕ್ಕೆ ಕೊಲೆಯೇ ನಡೆದು ಹೋಯ್ತು. ಹೌದು ಆಟೋ ಚಾಲಕನೊಬ್ಬ ಬೇರೆ ಆಟೋ ಚಾಲಕನಿಗೆ ಮಗಾ ಸ್ವಲ್ಪ ನೀರು ಇದ್ದರೆ ಕೊಡು ಅಂತಾ ಕೇಳಿದ್ದನೆ. ಇದಕ್ಕೆ ಕೋಪಗೊಂಡು ಆತ ಕೊಲೆ … Continue reading BIGG NEWS: ಸಿಲಿಕಾನ್‌ ಸಿಟಿಯಲ್ಲಿ ನೀರು ಕೇಳಿದಕ್ಕೆ ನಡೆಯಿತು ಆಟೋ ಚಾಲಕನ ಕೊಲೆ….!