ತೆರೆದ ಮ್ಯಾನ್ ಹೋಲ್ ನಿಂದ ಸಾವು ಸಂಭವಿಸಿದರೆ ಅಧಿಕಾರಿಗಳೇ ಹೊಣೆ: ಹೈಕೋರ್ಟ್‌ ಮಹತ್ವದ ತೀರ್ಪು

ಮುಂಬೈ: ತೆರೆದ ಮ್ಯಾನ್ ಹೋಲ್ ಗಳಿಂದ ಪಾದಚಾರಿಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಾಂಬೆ ಹೈಕೋರ್ಟ್, ತೆರೆದ ಮ್ಯಾನ್ ಹೋಲ್ ಗಳಿಂದ ಯಾವುದೇ ಸಾವು ಸಂಭವಿಸಿದರೆ ಬೃಹನ್ಮುಂಬೈ ಮುಂಬೈ ಕಾರ್ಪೊರೇಷನ್ (ಬಿಎಂಸಿ) ಗೆ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಮಂಗಳವಾರ ಹೇಳಿದೆ. ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಅಭಯ್ ಅಹುಜಾ ಅವರ ವಿಭಾಗೀಯ ಪೀಠವು, ಒಬ್ಬ ವ್ಯಕ್ತಿಯು ಮ್ಯಾನ್ ಹೋಲ್ ಗೆ ಬಿದ್ದು ಸಾವನ್ನಪ್ಪಿದರೆ, ಪರಿಹಾರ ಕೋರಿ ಸಿವಿಲ್ ದಾವೆ ಹೂಡುವಂತೆ ನ್ಯಾಯಾಲಯವು … Continue reading ತೆರೆದ ಮ್ಯಾನ್ ಹೋಲ್ ನಿಂದ ಸಾವು ಸಂಭವಿಸಿದರೆ ಅಧಿಕಾರಿಗಳೇ ಹೊಣೆ: ಹೈಕೋರ್ಟ್‌ ಮಹತ್ವದ ತೀರ್ಪು