BIGG NEWS: ಮಳೆ ಹಾನಿ ವೀಕ್ಷಣೆಗೆ ನಾನು ಹೋಗಿದ್ದಾಗ ದಾಳಿ;ಸುದ್ದಿಗೋಷ್ಠಿಯಲ್ಲಿ ಮೊಟ್ಟೆ ದಾಳಿ ಬಗ್ಗೆ ಸಿದ್ದರಾಮಯ್ಯ ಮತ್ತೆ ಪ್ರಸ್ತಾಪ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿದ್ದಾರೆ. ಕೊಡಗು ಜಿಲ್ಲೆಯ ಅತಿವೃಷ್ಟಿಯಿಂದ ತತ್ತರಿಸಿ ಹೋಗಿದೆ. ಮಳೆ ಹಾನಿಯಿಂದಾಗಿ ಪ್ರವಾಸೋಧ್ಯಮಕ್ಕೆ ಭಾರಿ ಹಾನಿ ಉಂಟು ಮಾಡಿದೆ. ಹೀಗಾಗಿ ಮಳೆ ಹಾನಿ ವೀಕ್ಷಣೆಗೆ ನಾನು ಹೋಗಿದ್ದೆ. BIGG NEWS: ನಾವು ಹೋರಾಟ ಶುರು ಮಾಡಿದಾಗೆಲ್ಲಾ 144 ಸೆಕ್ಷನ್‌; 144 ಸೆಕ್ಷನ್‌ ಹಾಕಿ, ಕೇಸ್‌ ಹಾಕೋದು ಸರ್ಕಾರದ ಚಾಳಿ- ಡಿ.ಕೆ ಶಿವಕುಮಾರ್‌ ಗರಂ   ಈ ವೇಳೆ ದಾಳಿ ನಡೆಸಿದ್ದರು ಅಂತ ಮೊಟ್ಟೆ ದಾಳಿ ಬಗ್ಗೆ ಸಿದ್ದರಾಮಯ್ಯ ಮತ್ತೆ ಪ್ರಸ್ತಾಪ ಮಾಡಿದ್ದಾರೆ. … Continue reading BIGG NEWS: ಮಳೆ ಹಾನಿ ವೀಕ್ಷಣೆಗೆ ನಾನು ಹೋಗಿದ್ದಾಗ ದಾಳಿ;ಸುದ್ದಿಗೋಷ್ಠಿಯಲ್ಲಿ ಮೊಟ್ಟೆ ದಾಳಿ ಬಗ್ಗೆ ಸಿದ್ದರಾಮಯ್ಯ ಮತ್ತೆ ಪ್ರಸ್ತಾಪ