BREAKING: ಚನ್ನಪಟ್ಟಣದಲ್ಲಿ ಎಸಿ ನೇತೃತ್ವದಲ್ಲಿ ಚುನಾವಣಾ ಸಭೆಯ ಮೇಲೆ ದಾಳಿ: ಬಾಡೂಟ ಸೀಜ್

ರಾಮನಗರ: ಚನ್ನಪಟ್ಟಣದ ಉಪ ಚುನಾವಣೆ ಸಂಬಂಧ ನಡೆಸಲಾಗುತ್ತಿದ್ದಂತ ಸಭೆಯ ಮೇಲೆ ಎಸಿ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ 500 ಕಾರ್ಯಕರ್ತರಿಗಾಗಿ ತಯಾರಿಸಿದ್ದಂತ ಬಾಡೂಟವನ್ನು ಜಪ್ತಿ ಮಾಡಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ಶಿಶಿರ ಹೋಂ ಸ್ಟೇನಲ್ಲಿ ಸಿ.ಪಿ ಯೋಗೇಶ್ವರ್ ಅವರ ನೇತೃತ್ವದಲ್ಲಿ ಉಪ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯೋ ಸಂಬಂಧ ಮುಖಂಡರ ಸಭೆ ನಡೆಸಲಾಗುತ್ತಿತ್ತು. ಈ ಸಭೆಯನ್ನು ನಡೆಸಲು ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ. ಈ ಹಿನ್ನಲೆಯಲ್ಲಿ ಚನ್ನಪಟ್ಟಣ ಚುನಾವಣಾಧಿಕಾರಿ ಹಾಗೂ ಎಸಿ ಬಿಜೋಯ್ … Continue reading BREAKING: ಚನ್ನಪಟ್ಟಣದಲ್ಲಿ ಎಸಿ ನೇತೃತ್ವದಲ್ಲಿ ಚುನಾವಣಾ ಸಭೆಯ ಮೇಲೆ ದಾಳಿ: ಬಾಡೂಟ ಸೀಜ್