ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಕಲಿಯುಗದ ಚಿರಂಜೀವಿ ಆಂಜನೇಯ ಸ್ವಾಮಿಯನ್ನು ನಂಬುವುದರಿಂದ ನಮಗೆ ಬಂದಿರುವ ಎಲ್ಲಾ ರೀತಿಯ ಕಷ್ಟಗಳನ್ನು ತುಂಬಾ ಸುಲಭವಾಗಿ ಪರಿಹಾರ ಮಾಡುತ್ತಾರೆ, ಆಂಜನೇಯ ಸ್ವಾಮಿಯನ್ನು ಯಾರು ವಿಶೇಷವಾಗಿ ಅಂದ್ರೆ ಮಂಗಳವಾರ ಮತ್ತು ಶನಿವಾರ ಪ್ರಾರ್ಥನೆ ಮಾಡುತ್ತಾರೆ ಅಂತಃ ಜನರ ಜೀವನದಲ್ಲಿ ದುಃಖ ಆನೋದು ಕಡಿಮೆ ಆಗುತ್ತದೆ, ಹಾಗೆಯೇ ತುಂಬಾ ಸಮಸ್ಯೆಗಳು ಮುಂದೆ ಎಂದಿಗೂ ಕೂಡ ಬರೋದಿಲ್ಲ, ಇನ್ನು ನಾವು ನಿಮಗೆ ಆಂಜನೇಯ ಸ್ವಾಮಿಯನ್ನು ಒಲಿಸಿಕೊಳಲ್ಲು ಏನು ಮಾಡಬೇಕು ಆತನಿಗೆ ಏನು ನೀಡಿದರೆ ನಿಮ್ಮನು ತುಂಬಾ ಬೇಗ ಅನುಗ್ರಹ ನೀಡುತ್ತಾನೆ ಎಲ್ಲವು ಸಹ ತಿಳಿಸುತ್ತೇವೆ, ಸಾಕಷ್ಟು ಜನರಿಗೆ ಬಿಳಿ ಎಕ್ಕದ ಗಿಡ ತಿಳಿದಿರಬಹುದು ಇಂತಹ ಎಕ್ಕದ ಗಿಡದ ಶ್ವೇತ ಬಣ್ಣದ ಬಿಳಿ ಹೂವು ಹಾರ ಮಾಡಿ ಅದನ್ನು ಆಂಜನೇಯ ಸ್ವಾಮಿಗೆ ಮಂಗಳವಾರ ಅಂದ್ರೆ ಸತತವಾಗಿ ಏಳು ಮಂಗಳವಾರ ಹಾಕಿದ್ರೆ ಕಷ್ಟಗಳು ಪರಿಹಾರ ಮಾಡುತ್ತಾರೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಇನ್ನು ಎಕ್ಕದ ಗಿಡಕ್ಕೆ ನಮ್ಮ ಪುರಾಣದಲ್ಲಿ ತುಂಬಾ ಉಲ್ಲೇಖ್ಯ ಇದೆ, ಯಾರ ಮನೆ ಮುಂದೆ ತುಳಸಿ ಮತ್ತು ಎಕ್ಕದ ಗಿಡ ಇರುತ್ತದೆ ಅವ್ರಿಗೆ ತುಂಬಾ ಶ್ರೇಷ್ಠ ಎಂದು ಹೇಳುತ್ತಾರೆ. ಈ ಒಂದು ಎಕ್ಕದ ಗಿಡವನ್ನು ಆಯುರ್ವದದ ೬೪ ರೀತಿಯ ಔಷದಿ ನಲ್ಲಿ ಕೂಡ ಬಳಕೆ ಮಾಡುತ್ತಾರೆ, ಸ್ನೇಹಿತರೆ ಇನ್ನು ಹತ್ತಾರು ರೀತಿಯ ಲಾಭಗಳು ಇರುವ ಈ ಒಂದು ಎಕ್ಕದ ಗಿಡ ತಂತ್ರ ಮತ್ತು ಮಂತ್ರ ಶಕ್ತಿಗೆ ಕೂಡ ತುಂಬಾ ಪ್ರಸಿದ್ದಿ ಹೊಂದಿದೆ ಇಂತಹ ಎಕ್ಕದ ಹೂವು ಸಿಕ್ಕರೆ ಖಂಡಿತ ಆಂಜನೇಯ ಸ್ವಾಮಿಗೆ ಹಾರ ಮಾಡಿ ಹಾಕ್ಸಿರಿ, ಇದರಿಂದ ನಿಮ್ಮ ಕಷ್ಟಗಳು ಖಂಡಿತ ಪರಿಹಾರ ಸಿಕ್ಕಿ ಸಿಗುವುದು ಎನ್ನುವ ನಂಬಿದೆ ಇದೆ, ಉದ್ಯೋಗ ಸಮಸ್ಯೆಗಳು ಮತ್ತು ಹಣಕಾಸಿನ ಸಮಸ್ಯೆಗಳು ಮತ್ತು ಶತ್ರುಗಳ ಕಾಟ ಇನ್ನು ಹತ್ತಾರು ರೀತಿಯ ಸಮಸ್ಯೆಗಳು ತುಂಬಾ ಬೇಗನೆ ಪರಿಹಾರ ಮಾಡುತ್ತದೆ, ಆ ಆಂಜನೇಯ ಸ್ವಾಮಿಯು ನಿಮಗೆ ಎಲ್ಲವು ನೀಡಿ ಅನುಗ್ರಹ ನೀಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ, ಓಂ ಹನುಮತೆ ನಮಃ ಎಂದು ಕಾಮೆಂಟ್ ಮಾಡಿರಿ.

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Share.
Exit mobile version