ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ನಾನು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ಏನಾದರೂ ಚಿಕ್ಕ ಚಿಕ್ಕ ವಿಷಯಗಳಿಗೆ ಜಗಳಗಳು ಆಗುತ್ತಿದ್ದರೆ ಒಂದು ಚಿಕ್ಕ ಕೆಲಸವನ್ನು ನೀವು ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಚಿಕ್ಕ ಜಗಳಗಳು ಅಥವಾ ದೊಡ್ಡ ಜಗಳಗಳು ಇದ್ದರೆ ಆದಷ್ಟು ಬೇಗ ಅವೆಲ್ಲವೂ ಕೂಡ ಸಮಾಧಾನವಾಗಿ ನಿವಾರಣೆಯಾಗುತ್ತವೆ ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಜಗಳಗಳು ಸರ್ವೇ ಸಾಮಾನ್ಯ

ಆದರೆ ಕೆಲವೊಂದು ಮನೆಗಳಲ್ಲಿ ಒಂದು ಜಗಳಗಳು ಅತಿರೇಕಕ್ಕೆ ಹೋಗಿ ಬೇರೆ ಬೇರೆ ರೀತಿಯಾದಂತಹ ರೂಪಗಳನ್ನು ತಾಳುತ್ತದೆ ಅಂತಹ ರೀತಿಯಾದಂತಹ ಜಗಳಕ್ಕೆ ಇಲ್ಲದಂತಹ ಒಂದು ಚಿಕ್ಕ ಪರಿಹಾರವನ್ನು ಮಾಡಿಕೊಳ್ಳುವುದರ ಮೂಲಕ ಈ ಒಂದು ಜಗಳವನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು ಸ್ನೇಹಿತರೆ ಹಾಗಾದರೆ ಬನ್ನಿ ನೋಡೋಣ ಸ್ನೇಹಿತರೆ ಯಾವ ರೀತಿಯಾದಂತಹ ಪರಿಹಾರವನ್ನು ಯಾವಾಗ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಎಂದು ಹೌದು ಸ್ನೇಹಿತರೆ ನೀವು ಒಂದು ಪರಿಹಾರವನ್ನು ಮಾಡಿಕೊಳ್ಳಲು ಮೊದಲಿಗೆ ಬೇಕಾದಂತಹ ವಸ್ತು ಯಾವುದೆಂದರೆ ಅದು ಬೇರೆ ಯಾವುದೂ ಅಲ್ಲ ಲವಂಗ

ಹೌದು 11 ಲವಂಗವನ್ನು ತೆಗೆದುಕೊಂಡು ನೀವು ಈ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಮನೆಯಲ್ಲಿ ಎಷ್ಟೇ ವಿಕೋಪ ವಾದಂತಹ ಜಗಳ ವಿದ್ದರೂ ಕೂಡ ಅವೆಲ್ಲವೂ ಕೂಡ ಸಮಾಧಾನಗೊಂಡು ಕಡಿಮೆಯಾಗುತ್ತವೆ ಹಾಗೆಯೇ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಯಾವಾಗಲೂ ಜಗಳಗಳು ಉಂಟಾಗುವುದಿಲ್ಲ ನೀವು ಬೇಡ ಎಂದು ಹೋದವರು ಹಾಗೆಯೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ.ಹಾಗಾಗಿಯೇ ನೀವು ಈ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಸ್ನೇಹಿತರೆ ಆದರೆ ಈ ಒಂದು ವಿಷಯವನ್ನು ನೆನಪಿನಲ್ಲಿ ನೀವು ಇಡಬೇಕಾಗುತ್ತದೆ ಒಂದು ವಿಷಯವೇನೆಂದರೆ ಒಂದು ಲವಂಗವನ್ನು ಬೇಡವಾದ ಅಂತಹ ಕೆಲಸಗಳು ಕೂಡ ಬಳಸಲಾಗುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಹಾಗಾಗಿ ನೀವು ನಿಮ್ಮ ಜೀವನವನ್ನು ಸರಿಮಾಡಿಕೊಳ್ಳಲು ಈ ಒಂದು ಲವಂಗವನ್ನು ಬಳಸಿಕೊಂಡರೆ ತುಂಬಾನೇ ಉತ್ತಮ ಎಂದು ಹೇಳಲಾಗುತ್ತದೆಒಳ್ಳೆಯ ಕೆಲಸಕ್ಕೆ ಮಾತ್ರ ಈ ಒಂದು ಲವಂಗವನ್ನು ನೀವು ಬಳಸಿಕೊಳ್ಳಿ ಎಂದು ನಾನು ಹೇಳಲು ಇಷ್ಟಪಡುತ್ತೇನೆ ಮೊದಲಿಗೆ 11 ಲವಂಗವನ್ನು ತೆಗೆದುಕೊಳ್ಳಬೇಕು ಕೈಯಲ್ಲಿ 6 ಲವಂಗವನ್ನು ಹಾಗೂ ಎಡಗೈಯಲ್ಲಿ 5 ಲವಂಗವನ್ನು ಇಟ್ಟುಕೊಳ್ಳಬೇಕು ಈ ರೀತಿಯಾಗಿ ಎರಡು ಕೈಯಲ್ಲಿ ಲವಂಗವನ್ನು ಇಟ್ಟುಕೊಂಡು ನಂತರ ಬಳಕೆಯಲ್ಲಿರುವಂತಹ ಆರು ಲವಂಗವನ್ನು ಕೈಯಲ್ಲಿಟ್ಟುಕೊಂಡು ನಿಮ್ಮ ಜೊತೆ ಜಗಳವಾಡಿ ರವರಂತಹ ಹೆಸರುಗಳನ್ನು 11 ಬಾರಿ ಹೇಳಬೇಕಾಗುತ್ತದೆ

ಈ ರೀತಿಯಾಗಿ 11 ಬಾರಿ ಹೇಳಿದ ನಂತರ ಒಂದು ಬಲಗೈಯಲ್ಲಿ ಇರುವಂತಹ ಲವಂಗವನ್ನು ಬಾಯಿಂದ ಓದಬೇಕಾಗುತ್ತದೆ ಈ ರೀತಿಯಾಗಿ ಬಳಕೆಯಲ್ಲಿರುವಂತಹ ಲವಂಗವನ್ನು ಉದಬೇಕು ನಂತರ ಎಡಗೈ ಇಲ್ಲಿರುವಂತಹ 5 ಲವಂಗವನ್ನು ಒಂದು ಕವರ್ನಲ್ಲಿ ನೀರನ್ನು ಹಾಕಿಕೊಂಡು ಒಂದು ಲವಂಗವನ್ನು ನೀರಿನೊಳಗೆ ವಿಲೀನವನ್ನು ಮಾಡಬೇಕಾಗುತ್ತದೆ ಈ ರೀತಿಯಾಗಿ ಯಾವೊಂದು ಕವರನ್ನು ಯಾರು ಓಡಾಡದೆ ಇರುವಂತಹ ಜಾಗದಲ್ಲಿ ಇಡಬೇಕಾಗುತ್ತದೆ ಈ ರೀತಿಯಾಗಿ ನೀವು ಶನಿವಾರ ದಿವಸದಂದು ಈ ಕೆಲಸವನ್ನು ಮಾಡುವುದರಿಂದ ನಿಮ್ಮ ಜೊತೆ ಜಗಳವಾಡುವವರು ಮತ್ತು ನಿಮ್ಮ ಹತ್ತಿರ ಬಂದು ರಾಜಿ ಆಗುತ್ತಾರೆ.

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Share.
Exit mobile version