ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಕೆಲವೊಂದು ಬಾರಿ ಮಕ್ಕಳು ಎಷ್ಟೇ ವಿದ್ಯಾವಂತರಾಗಿದ್ದರೂ ಕಂಕಣ ಭಾಗ್ಯ ಕೂಡಿ ಬರುತ್ತಿರುವುದಿಲ್ಲ, ಇದರಿಂದ ಸಾಕಷ್ಟು ಯೋಚನೆ ಶುರುವಾಗಿ ಎಷ್ಟೋ ಪೋಷಕರು ಚಿಂತೆಯನ್ನು ಮಾಡುತ್ತಿರುತ್ತಾರೆ. ಇನ್ನು ಕೆಲವೊಂದು ಬಾರಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆದ ನಂತರವೂ ಮದುವೆಯಾಗದೆ ಮುರಿದು ಬೀಳುತ್ತದೆ. ಈ ರೀತಿ ಆಗುತ್ತಿದ್ದರೆ ನಾವು ಹೇಳುವ ಈ ಸುಲಭ ಪರಿಹಾರವನ್ನು ಮಾಡಿದರೆ ಎಲ್ಲಾ ದೋಷಗಳಿಂದ ಮುಕ್ತಿಯನ್ನು ಹೊಂದಿ ಕಂಕಣ ಭಾಗ್ಯ ಕೂಡಿ ಬರುತ್ತದೆ.

ಹೆಣ್ಣು ಮಕ್ಕಳಾಗಲಿ ಅಥವಾ ಗಂಡು ಮಕ್ಕಳಾಗಲಿ ಮದುವೆ ಆಗದೇ ಇರುವಂಥವರು ನಿಮ್ಮ ಮನೆಯಲ್ಲಿ ಒಂದು ಗಣಪತಿಯ ವಿಗ್ರಹ ಅಥವಾ ಗಣಪತಿಯ ಚಿತ್ರಪಟವನ್ನು ಮನೆಯಲ್ಲಿ ಇಟ್ಟು ಹಾಲಿನಿಂದ ಅಭಿಷೇಕ ಮಾಡಿ ಶುದ್ಧಗೊಳಿಸಿ ಗಂಧ, ಕುಂಕುಮ, ಗರ್ಕೆ, ಬಿಳಿ ಹೂವನ್ನು ಹಾಕಿ ನಿಮ್ಮ ಮನೋ ಇಚ್ಚರಾವಾಗಿ ಪೂಜೆಯನ್ನು ಮಾಡಬೇಕು. ಹೀಗೆ ಪೂಜೆಯನ್ನು ಮಾಡಬೇಕಾದರೆ ಭಗವಂತನ ಬಳಿ ಕೆಲವೊಂದು ಪ್ರಶ್ನೆಗಳನ್ನು ಇಡಬೇಕು, ಆ ಪ್ರಶ್ನೆಗಳು ಯಾವ ರೀತಿ ಇರಬೇಕೆಂದರೆ ಎಷ್ಟು ದಿನದಲ್ಲಿ ಲಗ್ನವಾಗುತ್ತದೆ,ನಿಮಗೆ ಇಷ್ಟವಾದ ರೀತಿಯ ಹುಡುಗ ಅಥವಾ ಹುಡುಗಿಯ ಜೊತೆ ವಿವಾಹವಾಗಬೇಕು ಎಂದು ಗಣಪತಿಯ ಬಳಿ ಒಂದು ಸಂಕಲ್ಪವನ್ನು ಮಾಡಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಒಂದು ಬಿಳಿಯ ಬಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಅರಿಶಿನವನ್ನು ಹಚ್ಚಬೇಕು, ಬಿಳಿ ಬಟ್ಟೆಯನ್ನು ಅರಿಶಿನ ಮಾಡಿದ ಬಳಿಕ ಅದರಲ್ಲಿ ಒಂದು ಗುಂಡು ಅಡಿಕೆಯನ್ನು ಹಾಕಬೇಕು, ಇದರ ಜೊತೆಗೆ ಬಿಳಿ ಎಕ್ಕದ ಹೂವನ್ನು ತೆಗೆದುಕೊಂಡು ಬಂದು ಹಾಕಬೇಕು. ಇದಾದ ಮೇಲೆ ಭುಜಪತ್ರೆಯಲ್ಲಿ ನಿಮ್ಮ ಹೆಸರನ್ನು , ಜನ್ಮ ನಕ್ಷತ್ರ, ಕುಲದೇವರ ಹೆಸರು, ತಂದೆ ತಾಯಿಯ ಹೆಸರನ್ನು ಬರೆದು ಇದರಲ್ಲಿ ಹಾಕಬೇಕು.
ಇದಾದ ಬಳಿಕ ಗ್ರಂತಿಕೆ ಅಂಗಡಿಯಲ್ಲಿ ಬಿಳಿ ಸಾಸಿವೆ ಅಥವಾ ಮರಳಿ ಮಾತಂಗಿ ವಸ್ತುವನ್ನು ಹಾಕಿ ಬಿಳಿ ಬಟ್ಟೆಯಲ್ಲಿ ಸುತ್ತಿ ದೇವರ ಮುಂದೆ ಕಟ್ಟಿ ಇಡಬೇಕು.

ಇದಾದ ಬಳಿಕ 9 ದಿನಗಳ ಕಾಲ ಗಣಪತಿ ದೇವಸ್ಥಾನಕ್ಕೆ ಹೋಗಿ ದಾಸವಾಳದ ಹೂವು ಅಥವಾ ದಾಸವಾಳದ ಹೂವಿನ ಹಾರವನ್ನು ಗಣಪತಿಗೆ ಅರ್ಪಣೆ ಮಾಡಿ ನಿಮ್ಮ ಮನ ಇಚ್ಛೆಗಳನ್ನು ಅಥವಾ ಉತ್ತಮವಾದ ಅಥವಾ ಯೋಗ್ಯವಾದ ವರ ಅಥವಾ ವದು ಸಿಗಲಿ ಎಂದು ಸಂಕಲ್ಪ ಮಾಡಿಕೊಳ್ಳಬೇಕು.
ಇದಾದ ಬಳಿಕ 10 ನೇಯ ದಿನ ಮದುವೆಯಾಗದೆ ಇರುವ ಸ್ತ್ರೀಯಾಗಲಿ ಅಥವಾ ಪುರುಷರಾಗಲಿ ಅವರನ್ನು ಕೂರಿಸಿ ಮನೆಯಲ್ಲಿ ಬಾಲ ಗಣಪತಿಯ ಹೋಮವನ್ನು ಮಾಡಬೇಕು. ಈ ಪೂಜೆಯನ್ನು ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಮಾಡಿ ಮುಗಿಸಬೇಕು. ಈ ರೀತಿಯಾಗಿ ಮಾಡಿದರೆ ಲಗ್ನವು ಖಂಡಿತವಾಗಿಯೂ ಕೂಡಿ ಬರುತ್ತದೆ.

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Share.
Exit mobile version