ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಆಂಜನೇಯನ ಆರಾಧನೆಯ ಜೊತೆಗೆ ಶ್ರೀ ರಾಮನ ಆರಾಧನೆಯನ್ನು ಮಾಡಬೇಕು ಶ್ರೀರಾಮನ ಆರಾಧನೆಯ ಜೊತೆಗೆ ಆಂಜನೇಯರಿಗೂ ಕೂಡ ಪೂಜೆ ಪುನಸ್ಕಾರಗಳನ್ನು ಸಲ್ಲಿಸಬೇಕು ಎಂದು ಹೇಳಲಾಗುತ್ತದೆ ಯಾಕೆಂದರೆ ಆಂಜನೇಯನನ್ನು ಆರಾಧಿಸುವವರಿಗೆ ರಾಮನ ಅನುಗ್ರಹ ಸಿಕ್ಕರೆ ರಾಮನನ್ನು ಆರಾಧಿಸುವವರಿಗೆ ಆಂಜನೇಯ ಸ್ವಾಮಿಯ ರಕ್ಷಣೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ, ಆಂಜನೇಯನನ್ನು ಆರಾಧಿಸುವವರಿಗೆ ಶ್ರೀ ರಾಮನ ಅನುಗ್ರಹ ಇರುತ್ತದೆ ಎಂದು ಶ್ರೀರಾಮನು ಹೇಳಿದರೇ ರಾಮನನ್ನು ಪೂಜಿಸುವವರಿಗೆ ಎಂದು ಕೂಡ ನಾನು ಕಾವಲಾಗಿ ಇರುತ್ತೇನೆ ಎಂದು ಆಂಜನೇಯನು ಕೂಡ ಹೇಳಿದ್ದಾರೆ ಹಾಗಾಗಿ ಇಬ್ಬರ ಆರಾಧನೆಯು ನಮಗೆ ಹೆಚ್ಚಿನ ಫಲಗಳನ್ನು ನೀಡುತ್ತದೆ.

ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಯಾವುದೇ ಪೂಜೆ ಪುನಸ್ಕಾರಗಳನ್ನು ಸಲ್ಲಿಸಬೇಕಾದರೂ ಕೂಡ ಮಂತ್ರಗಳ ಮೂಲಕ ಪೂಜೆ ಪುನಸ್ಕಾರವನ್ನು ಸಲ್ಲಿಸುವುದರಿಂದ ಅದರ ಫಲ ಹೆಚ್ಚಾಗಿ ಲಭಿಸುತ್ತದೆ ಎಂದು ಹೇಳಲಾಗುತ್ತದೆ ಯಾಕೆಂದರೆ ಮಂತ್ರದ ಪ್ರತಿಯೊಂದು ಅಕ್ಷರವು ಕೂಡ ಅದರದೇ ಆದ ಹಿನ್ನೆಲೆ ಮಹತ್ವ ಅರ್ಥ ಶಕ್ತಿಯನ್ನು ಹೊಂದಿರುತ್ತದೆ ಅದನ್ನು ಪಠಣೆ ಮಾಡುವುದರಿಂದ ವಿಶೇಷವಾದಂತಹ ಶಕ್ತಿಯ ಅನುಗ್ರಹದಿಂದ ನಮ್ಮ ಜೀವನದಲ್ಲಿ ಸಾಕಷ್ಟು ಒಳ್ಳೆಯ ಫಲಗಳು ಲಭಿಸುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಪೂಜೆಯ ಸಂಪೂರ್ಣ ಫಲಗಳು ಲಭಿಸುತ್ತದೆ ಎಂದು ಹೇಳಲಾಗುತ್ತದೆ, ಅದೇ ರೀತಿಯಾಗಿ ನಾವು ಆಂಜನೇಯ ಸ್ವಾಮಿಯನ್ನು ಪೂಜಿಸುವಾಗ ಮತ್ತು ಶ್ರೀರಾಮನನ್ನು ಪೂಜಿಸುವಾಗ ಈ ಸರಳ ಮಂತ್ರಗಳನ್ನು ಹೇಳಿಕೊಂಡು ಪೂಜೆ ಮಾಡುವುದರಿಂದಲೂ ಕೂಡ ನಮಗೆ ಉತ್ತಮವಾದಂತಹ ಫಲಗಳು ಲಭಿಸುತ್ತದೆ, ಹಾಗಾದರೆ ಆಂಜನೇಯ ಸ್ವಾಮಿಯನ್ನು ಆರಾಧಿಸುವಾಗ ಮತ್ತು ಶ್ರೀರಾಮನನ್ನು ಪೂಜಿಸುವಾಗ ಯಾವ ಮಂತ್ರಗಳನ್ನು ಹೇಳಿಕೊಂಡು ಪೂಜೆ ಪುನಸ್ಕಾರಗಳನ್ನು ಸಲ್ಲಿಸುವುದರಿಂದ ಫಲಗಳು ಹೆಚ್ಚಾಗಿ ಲಭಿಸುತ್ತದೆ ಎಂದು ನೋಡೋಣ.

ಮೊದಲನೆಯದಾಗಿ ನಾವು ಸಾಮಾನ್ಯವಾಗಿ ಮಂಗಳವಾರ ಮತ್ತು ಶನಿವಾರದ ದಿನಗಳಲ್ಲಿ ಆಂಜನೇಯನಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತೇವೆ ಇಂತಹ ಸಂದರ್ಭದಲ್ಲಿ ಬಹಳ ಶಕ್ತಿಶಾಲಿಯಾದಂತಹ ”ಮನೋಜವಂ ಮಾರೂತತುಲ್ಯವೇಗಂ, ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠ, ವಾತಾತ್ಮಜಂ ವಾನರಯೂತ ಮುಖ್ಯಂ, ಶ್ರೀ ರಾಮದೂತಂ ಶರಣಂ ಪ್ರಪದ್ಯೆ”. ಎಂಬ ಮಂತ್ರವನ್ನು ಪಠಣೆ ಮಾಡುವುದರಿಂದ ಆಂಜನೇಯ ಸ್ವಾಮಿಯ ಸಂಪೂರ್ಣವಾದ ಅನುಗ್ರಹದ ಜೊತೆಗೆ ಶ್ರೀ ರಾಮನ ಅನುಗ್ರಹವು ಕೂಡ ಲಭಿಸುತ್ತದೆ. ಇನ್ನು ಶ್ರೀರಾಮನ ಆರಾಧನೆಯನ್ನು ಮಾಡುವಾಗ ನಾವು ತಪ್ಪದೆ ”ಶ್ರೀ ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ, ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ”
ಅಂದ್ರೆ ಒಂದು ಪಠಣೆ ಮಾಡುವುದರಿಂದ ಶ್ರೀರಾಮನ ಅನುಗ್ರಹ ಲಭಿಸುತ್ತದೆ ಅಷ್ಟೇ ಅಲ್ಲದೆ ರಾಮನ ಆರಾಧನೆಯಲ್ಲಿ ಈ ಮಂತ್ರವನ್ನು ಹೇಳುವುದರಿಂದ ವೈವಾಹಿಕ ಜೀವನದ ಸಮಸ್ಯೆಗಳು ದೂರವಾಗುತ್ತವೆ, ದಂಪತಿಗಳ ನಡುವೆ ಉತ್ತಮವಾದ ಬಾಂಧವ್ಯ ಗಟ್ಟಿಯಾಗಿರುತ್ತದೆ.

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Share.
Exit mobile version