ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಹುಣ್ಣಿಮೆ ಅಥವಾ ಪೌರ್ಣಮಿಯು ಸಮೃದ್ಧಿ ಹಾಗೂ ದೈವತ್ವಕ್ಕೆ ಸಂಬಂಧಿಸಿದೆ. ಅಮವಾಸ್ಯೆಯಂದು ಯಾವುದೇ ಶುಭಕಾರ್ಯಗಳನ್ನು ಮಾಡದಿದ್ದರೂ, ಹುಣ್ಣಿಮೆ ಯಂದು ಮಾಡುವ ಶುಭಕಾರ್ಯಗಳು ಅಥವಾ ಕೆಲಸಗಳು ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಅಮಾವಾಸ್ಯೆಯ ರಾತ್ರಿಯಂದು ಕೆಲವರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು. ಅಮಾವಾಸ್ಯೆಯು ಮನುಷ್ಯನ ದೇಹದ ಮೇಲೆ ಹಾಗೂ ಗುಣದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಹುದು. ಕೆಲವೊಮ್ಮೆ ನವಜಾತ ಶಿಶುಗಳಲ್ಲಿಯೂ ಅಮಾವಾಸ್ಯೆಯ ರಾತ್ರಿ ಕೆಲವೊಂದು ಬದಲಾವಣೆಗ ಳಾಗುವುದನ್ನು ಕಾಣಬಹುದು.

ಹಾಗಾಗಿ ಅಮಾವಾಸ್ಯೆಯಂದು ಉಂಟಾಗುವ ಕೆಟ್ಟ ಪರಿಣಾಮಗಳನ್ನು ತಡೆಯಲು ಹಲವಾರು ಪರಿಹಾರ ಕ್ರಮಗಳಿವೆ ಹಾಗೂ ಅಮಾವಾಸ್ಯೆಯ ರಾತ್ರಿಯಂದು ಈ ಕೆಲವೊಂದು ನಿಯಮಗಳನ್ನು ಪಾಲಿಸಿದರೆ ಅದೃಷ್ಟ ಹಾಗೂ ಸಂಪತ್ತನ್ನು ಪಡೆಯಬಹುದು. ನಮ್ಮಲ್ಲಿ ಯಾವದಿನ ಒಳ್ಳೆಯದು, ಕೆಟ್ಟದು ಎಂಬುದೇ ಇಲ್ಲ, ಅಮಾವಾಸ್ಯೆ ಹುಣ್ಣಿಮೆ ಪ್ರತಿಯೊಂದು ತಿಥಿಯೂ ಭಗವಂತನ ಒಂದು ಸೃಷ್ಟಿ, ಈ ಜಗತ್ತಿನಲ್ಲಿ ಯಾವುದೂ ತಿರಸ್ಕಾರವಾದದ್ದಿಲ್ಲ, ಅದೆಲ್ಲ ಮನುಷ್ಯನ ಮನಸ್ಸಿನ ಭ್ರಮೆ. ಯಾವತ್ತೂ ಆ ಬೇಧ ಇಟ್ಟುಕೊಳ್ಳಬಾರದು ಎಲ್ಲವೂ ಪೂಜ್ಯವೇ,

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಯಾವ ದಿನ ಯಾವುದಕ್ಕೆ ಸರಿ ಎಂಬುದನ್ನು ನಾವು ನಿಶ್ಚಯ ಮಾಡಿಕೊಂಡು ಅದಕ್ಕೆ ತಕ್ಕಂತೆ ಆಯಾ ದಿನದಲ್ಲಿ ಮಾಡುವ ಶುಭ-ಅಶುಭ ಕಾರ್ಯಕ್ರಮಗಳನ್ನುಮಾಡುತ್ತೇವೆ ಅನೇಕರಲ್ಲಿ ಅಮಾವಾಸ್ಯೆಯ ದಿನ ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ಅಮಾವಾಸ್ಯೆಯ ದಿನ ದುಷ್ಟ ಶಕ್ತಿಗಳು ಶಕ್ತಿ ಪಡೆಯುತ್ತದೆ ಹಾಗೂ ಸ್ವತಂತ್ರವಾಗಿ ಓಡಾಡುತ್ತದೆ ಎನ್ನುತ್ತಾರೆ. ಹಾಗಾಗಿ ಭಾರತದ ಕೆಲವೊಂದು ಭಾಗಗಳಲ್ಲಿ ಮಹಾಕಾಳಿಯು ದುಷ್ಟಶಕ್ತಿಗಳನ್ನು ನಾಶ ಮಾಡುವುದರಿಂದ ಅಮಾವಾಸ್ಯೆಯಂದು ಮಹಾಕಾಳಿಯನ್ನು ಆರಾಧಿಸುತ್ತಾರೆ ಹುಣ್ಣಿಮೆ ಅಮಾವಾಸ್ಯೆ ದಿನ ಮಾಡಬಹುದಾದ ಒಂದು ಉಪಾಯ ಯಾವುದೆಂದರೆ ಲವಂಗ ಮತ್ತು ಕರ್ಪೂರ ಈ ಎರಡು ವಸ್ತುವಿನಿಂದ ನಿಮಗೆ ಬರಬೇಕಾದ ಹಣ ವಾಪಾಸು ಬಂದು ನಿಮ್ಮ ಕೈಸೇರುತ್ತದೆ

ಅದು ಹೇಗೆ ಯಾವ ಸಮಯದಲ್ಲಿ ಮಾಡಬೇಕು ಎಂದು ನೋಡುವ ಹುಣ್ಣಿಮೆಯದಿನ ರಾತ್ರಿ ಹತ್ತು ಗಂಟೆಗೆ ಇಲ್ಲವೇ ಅಮಾವಾಸ್ಯೆ ದಿನ ರಾತ್ರಿ ಹತ್ತು ಗಂಟೆಗೆ ಹನ್ನೊಂದು ಲವಂಗ ಮತ್ತು ಕರ್ಪೂರವನ್ನು ಒಂದು ಪ್ಲೇಟಲ್ಲಿ ಇಟ್ಟು ಬೆಂಕಿಪೊಟ್ಟಣದ ಸಹಾಯದಿಂದ ಹಚ್ಚಿ ಉರಿಸಿಹನ್ನೊಂದು ಲವಂಗವನ್ನು ಕೈಯಲ್ಲಿ ಹಿಡಿದು ದೇವಿಯ ಫೋಟೋದ ಮುಂದೆ ಕುಳಿತು ನಿಮ್ಮ ಕೋರಿಕೆಯನ್ನು ಹೇಳಿಕೊಳ್ಳಿ ಇಲ್ಲವೇ ನಿಮ್ಮ ಕುಲದೇವರ ಮುಂದೆ ಕುಳಿತು ಓಂ ಮಹಾಲಕ್ಷ್ಮಿ ನಮಃ ಎಂದು ಏಳು ಬಾರಿ ಹೇಳಿಕೊಂಡು ಲವಂಗವನ್ನು ತಟ್ಟೆಯಲ್ಲಿ ಹಾಕಿ ಕರ್ಪೂರದ ಸಹಾಯದಿಂದ ಉರಿಸಿ .ನಿಮಗೆ ಬರಬಹುದಾದ ಹಣವು ತನ್ನಿಂತಾನೇ ನಿಮ್ಮ ಕೈಸೇರುವುದು .ಹೀಗೆ ಮಾಡಿದುದರಿಂದಾಗಿ ಆರ್ಥಿಕ ಸಮಸ್ಯೆ ದೂರವಾಗುತ್ತಾ ಹೋಗಿ ಸುಖಶಾಂತಿ ನೆಮ್ಮದಿ ಸಂಪತ್ತು,ಹೆಚ್ಚಾಗುತ್ತೆ.ಇದು ಒಂದು ಅಧ್ಬುತ ತಾಂತ್ರಿಕ ಉಪಾಯವಾಗಿರುತ್ತದೆ ಇದನ್ನು ಮಾಡುವಾಗ ಸೂತಕದ ವಾತಾವರಣ ಮತ್ತು ಪಿರಡ್ಸ್ ಸಮಯದಲ್ಲಿ ಮಾಡಬಾರದು.

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Share.
Exit mobile version