ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಮನುಷ್ಯನಾಗಿ ಹುಟ್ಟಿದ ಮೇಲೆ ಆಸೆಯೆಂಬುದು ಸಹಜ ಆಸೆಯನ್ನು ಪಡುವುದು ಮನುಷ್ಯನ ಸಹಜ ಧರ್ಮ ಆದರೆ ಸ್ನೇಹಿತರೆ ಅತಿ ಆಸೆ ಪಟ್ಟರೆ ಅದು ಜೀವನವನ್ನೇ ಸರ್ವನಾಶಗೊಳಿಸುವಂತಹ ಶಕ್ತಿಯನ್ನು ಹೊಂದಿರುತ್ತದೆ ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಇಲ್ಲವಾದಲ್ಲಿ ಕೊಳೆ ಹತ್ತುತ್ತದೆ ಅದೇ ರೀತಿಯಾಗಿ ನಮ್ಮ ಸಂಪಾದನೆಗೆ ತಕ್ಕಂತಹ ಖರ್ಚು ಮಾಡಬೇಕು ಇಲ್ಲವಾದಲ್ಲಿ ಸಾಲಬಾದೆಗೆ ಒಳಗಾಗಬೇಕಾಗುತ್ತದೆ ಹಲವಾರು ವರ್ಷಗಳಿಂದ ಮದುವೆಗೆ ವಿಳಂಬವಾಗಿರುವವರಿಗೆ ಇಲ್ಲಿದೆ ರಾಮಬಾಣ ಇಲ್ಲಿದೆ ಉತ್ತಮ ಪರಿಹಾರ ಈ ರೀತಿಯಾಗಿ ಮಾಡಿಕೊಂಡಿದ್ದೇ ಆದಲ್ಲಿ ಆದಷ್ಟು ಬೇಗನೆ ಕಂಕಣಭಾಗ್ಯ ದೊರೆಯುತ್ತದೆ

ಹಾಗಾದರೆ ಆ ವಿಧಾನ ಯಾವುದು ಆ ಪರಿಹಾರ ಯಾವುದು ಎಂಬುದನ್ನು ಈ ಸುಂದರ ಬರವಣಿಗೆಯ ಮುಖಾಂತರ ತಿಳಿದುಕೊಳ್ಳೋಣ. ಮದುವೆಗೆ ವಿಳಂಬವಾಗಿರುವುದಕ್ಕೆ ಅನೇಕ ಕಾರಣಗಳಿವೆ ಸ್ನೇಹಿತರೆ ಜಾತಕದಲ್ಲಿ ಇರುವಂತಹ ಕುಜ ದೋಷದಿಂದ ಮುಕ್ತಿಯನ್ನು ಪಡೆದುಕೊಳ್ಳಬೇಕು ಕುಜದೋಷ ಕೂಡ ಮದುವೆಗೆ ವಿಳಂಬವಾಗಲು ಕಾರಣವಾಗಿರುತ್ತದೆ ಮದುವೆಗೆ ವಿಳಂಬವಾಗುತ್ತಿದೆ ಎಂದು ಎಲ್ಲರೂ ಚಿಂತಿಸುತ್ತಾರೆ ಆದರೆ ಸ್ನೇಹಿತರೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು ಯಾವ ಕಾರಣದಿಂದಾಗಿ ಮದುವೆಗೆ ವಿಳಂಬವಾಗುತ್ತಿದೆ ಎಂಬುದನ್ನು ಜಾತಕವನ್ನು ನೋಡಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

ಅದರಲ್ಲಿ ಇರುವಂತಹ ದೋಷಗಳಿಗೆ ಮೊದಲು ಪರಿಹಾರವನ್ನು ಪಡೆದುಕೊಳ್ಳಬೇಕು ಕೆಲವರಿಗೆ ಗಂಡಿನ ಮನೆಯಲ್ಲಿ ಇಷ್ಟವಾದರು ಮದುವೆಗೆ ಹೆಣ್ಣಿನ ಮನೆಯಲ್ಲಿ ಒಪ್ಪಿಗೆಯನ್ನು ಕೊಡುವುದಿಲ್ಲ ಇನ್ನು ಕೆಲವು ಕಡೆ ಹೆಣ್ಣಿನ ಮನೆಯಲ್ಲಿ ಒಪ್ಪಿದರೆ ಗಂಡಿನ ಮನೆಯಲ್ಲಿ ಒಪ್ಪಿಗೆಯನ್ನು ಕೊಡುವುದಿಲ್ಲ ಇದೇ ರೀತಿಯಾಗಿ ಹೆಣ್ಣುಮಕ್ಕಳಿಗೆ ಋತುಚಕ್ರದಲ್ಲಿ ಯಾವುದಾದರೂ ದೋಷವಿದ್ದಲ್ಲಿ ಮದುವೆಗೆ ವಿಳಂಬವಾಗುತ್ತದೆ ಇಂತಹ ಹಲವಾರು ದೋಷಗಳನ್ನು ಇಟ್ಟುಕೊಂಡು ಮದುವೆ ಮಾಡಲು ಸಿದ್ಧವಾದರೆ ಖಂಡಿತವಾಗಿಯೂ ಮದುವೆಗೆ ವಿಳಂಬವಾಗುತ್ತದೆ ಈ ವಿಧಾನ ನೀವು ಮಾಡಿಕೊಂಡರೆ ಖಂಡಿತವಾಗಿಯೂ ಆದಷ್ಟು ಬೇಗನೆ ಕಂಕಣ ಭಾಗ್ಯ ದೊರೆಯುತ್ತದೆ ಅದು ಏನೆಂದರೆ ಶಿವ ಪಾರ್ವತಿ ಕಲ್ಯಾಣ ನೀವು ನಿಮ್ಮ ಮನೆಯಲ್ಲಿ ಶಿವ ಪಾರ್ವತಿ ಕಲ್ಯಾಣ ಣಾಡಬೇಕು ಖಂಡಿತವಾಗಿಯೂ ಶಿವ-ಪಾರ್ವತಿಯ ಸಂಪೂರ್ಣ ಆಶೀರ್ವಾದ ನಿಮಗೆ ದೊರೆಯುತ್ತದೆ

ಅಥವಾ ಶ್ರೀನಿವಾಸ ಕಲ್ಯಾಣ ವೃತವನ್ನು ನೀವು ನಿಮ್ಮ ಮನೆಯಲ್ಲಿ ನೀವೇ ಸ್ವತಃ ಮಾಡಬೇಕಾಗುತ್ತದೆ ಎಲ್ಲರೂ ಸೇರಿ ಆಚರಿಸಿದರೆ ಖಂಡಿತವಾಗಿಯೂ ಪ್ರತಿಫಲ ದೊರೆಯುವುದಿಲ್ಲ ಯಾರಿಗೆ ಮದುವೆಗೆ ವಿಳಂಬವಾಗಿರುತ್ತದೆ ಅವರು ಶ್ರೀನಿವಾಸ ಕಲ್ಯಾಣ ಅಥವಾ ಶಿವ-ಪಾರ್ವತಿ ಕಲ್ಯಾಣವನ್ನು ಮಾಡಬೇಕು ಇದರಿಂದ ಜಾತಕದಲ್ಲಿ ಇರುವಂತಹಎಲ್ಲ ರೀತಿಯ ದೋಷಗಳು ಪರಿಹಾರವಾಗಿ ಇಲ್ಲಿಯವರೆಗೂ ಮದುವೆಗೆ ವಿಳಂಬವಾಗಿದ್ದು ಈ ವಿಧಾನ ಮಾಡಿದ ಮೇಲೆ ಆದಷ್ಟು ಬೇಗನೆ ಕಂಕಣ ಭಾಗ್ಯ ದೊರೆಯುತ್ತದೆ ಉತ್ತಮ ದಾಂಪತ್ಯ ಜೀವನವನ್ನು ಪಡೆದುಕೊಳ್ಳಬಹುದು.

ಶ್ರೀ ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559

Share.
Exit mobile version