BIGG NEWS: ವಿಧಾನಸಭೆ ಚುನಾವಣೆ: ಇಂದು ಸಂಜೆ ಕಾಂಗ್ರೆಸ್‌ ಒಕ್ಕಲಿಗ ನಾಯಕರ ಸಭೆ, ಮಹತ್ವದ ಚರ್ಚೆ

ಬೆಂಗಳೂರು: ಮುಂಬರುವ 2023 ರ ವಿಧಾನಸಭೆ ಚುನಾವಣೆಗೆ ರಾಜಕೀಯ ನಾಯಕರು ಭರ್ಜರಿ ತಯಾರು ಮಾಡಿಕೊಂಡಿದ್ದಾರೆ. ಈಗಾಗಲೇ ಮೂರು ಪಕ್ಷಗಳು ಗೆಲ್ಲುವುದಕ್ಕೆ ನಾನಾ ಪ್ಲಾನ್‌ ಮಾಡಿಕೊಂಡಿದೆ. BIGG NEWS: ನಾನು ಕಾರ್ಯಕ್ರಮಕ್ಕೆ ಹೋಗೋ ಸ್ಥಿತಿಯಲ್ಲಿ ಇರಲಿಲ್ಲ; ಆದರೆ ಬರಬೇಕೆಂದು ಒತ್ತಾಯ ಬಂದಿದ್ರಿಂದ ಹೋಗುತ್ತಿದ್ದೇನೆ: ಬಿಎಸ್‌ ವೈ ಟ್ವಿಸ್ಟ್‌ ಮಾತು   ಇದೀಗ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಭರ್ಜರಿ ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್‌ ಒಕ್ಕಲಿಗ ನಾಯಕರು ಸಭೆ ನಡೆಸಲಿದ್ದಾರೆ. ಸಂಜೆ 7 ಗಂಟೆಗೆ ಖಾಸಗಿ … Continue reading BIGG NEWS: ವಿಧಾನಸಭೆ ಚುನಾವಣೆ: ಇಂದು ಸಂಜೆ ಕಾಂಗ್ರೆಸ್‌ ಒಕ್ಕಲಿಗ ನಾಯಕರ ಸಭೆ, ಮಹತ್ವದ ಚರ್ಚೆ