BIGG NEWS: ಮೇಘಾಲಯ ಘರ್ಷಣೆ ಪ್ರಕರಣ ನ್ಯಾಯಾಂಗ ತನಿಖೆಗೆ ಅಸ್ಸಾಂ ಸಿಎಂ ಆದೇಶ ; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ | Meghalaya Clash

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಅಸ್ಸಾಂ-ಮೇಘಾಲಯ ಗಡಿಯಲ್ಲಿ  ಮರ ಸಾಗಾಣೆ ವಿಚಾರವಾಗಿ ಪೊಲೀಸ್- ಸ್ಥಳೀಯರ ನಡುವೆ ನಡೆದ ಘರ್ಷಣೆಯಲ್ಲಿ ಆರು ಮಂದಿ ಸಾವನ್ನಪ್ಪಿದ ಪ್ರಕರಣ ಸಂಬಂಧ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತನಿಖೆಗೆ ಆದೇಶಿಸಿದ್ದಾರೆ. BREAKING NEWS: ಮುಂಬೈನಲ್ಲಿ ‘ದಡಾರ’ಕ್ಕೆ ಒಂದು ವರ್ಷದ ಮಗು ಬಲಿ, ಸಾವಿನ ಸಂಖ್ಯೆ 10ಕ್ಕೆ ಏರಿಕೆ | Mumbai Measles Outbreak ಅಸ್ಸಾಂ ಸರ್ಕಾರವು ಮೃತ ಆರು ಜನರ ಮುಂದಿನ ಸಂಬಂಧಿಕರಿಗೆ ತಲಾ 5 … Continue reading BIGG NEWS: ಮೇಘಾಲಯ ಘರ್ಷಣೆ ಪ್ರಕರಣ ನ್ಯಾಯಾಂಗ ತನಿಖೆಗೆ ಅಸ್ಸಾಂ ಸಿಎಂ ಆದೇಶ ; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ | Meghalaya Clash