ರಸ್ತೆ ಗುಂಡಿ ಮುಚ್ಚುವ ವಿಚಾರ : ಕೈಲಾಗದ ಸರ್ಕಾರ ಎಂದು ಸಚಿವ ಅಶ್ವಥ್ ನಾರಾಯಣ್ ಒಪ್ಪಿಕೊಂಡಿದ್ದಾರೆ ; ಕಾಂಗ್ರೆಸ್ ವಾಗ್ಧಾಳಿ

ಬೆಂಗಳೂರು : ಕುಣಿಯಲಾರದವನು ನೆಲ ಡೊಂಕು ಎಂಬಂತೆ ಇದು ಕೈಲಾಗದ ಸರ್ಕಾರ ಎಂದು ಸಚಿವ ಅಶ್ವಥ್ ನಾರಾಯಣ್ ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವಾಗ್ಧಾಳಿ ನಡೆಸಿದೆ. ಹಳೇ ಗುಂಡಿ ಮುಚ್ತಿದ್ರೆ ಹೊಸ ಗುಂಡಿ ಬೀಳ್ತಿರುತ್ತೆ, ಬೆಂಗಳೂರು ರಸ್ತೆಗಳು ಹೈವೇಗಳಲ್ಲ, ಮಳೆಯ ನಡುವೆ ಗುಂಡಿಗಳನ್ನು ಮುಚ್ಚುವುದೇ ಸವಾಲಿನ ಕೆಲಸವಾಗಿದೆ ಎಂದು ಸಚಿವ ಅಶ್ವಥ್ ನಾರಾಯಣ್ ಹೇಳಿದ್ದರು. ಸಚಿವರ ಮಾತಿಗೆ ಕಾಂಗ್ರೆಸ್ ಕಿಡಿಕಾರಿದೆ. ಕುಣಿಯಲಾರದವನು ನೆಲ ಡೊಂಕು ಎಂಬಂತೆ ಇದು ಕೈಲಾಗದ ಸರ್ಕಾರ ಎಂದು ಸಚಿವ ಅಶ್ವಥ್ ನಾರಾಯಣ್ … Continue reading ರಸ್ತೆ ಗುಂಡಿ ಮುಚ್ಚುವ ವಿಚಾರ : ಕೈಲಾಗದ ಸರ್ಕಾರ ಎಂದು ಸಚಿವ ಅಶ್ವಥ್ ನಾರಾಯಣ್ ಒಪ್ಪಿಕೊಂಡಿದ್ದಾರೆ ; ಕಾಂಗ್ರೆಸ್ ವಾಗ್ಧಾಳಿ