‘ಮೀಸಲಾತಿ’ ಕೊಡುವುದಕ್ಕೂ ಗಂಡೆದೆ ಬೇಕು, ಅದು ಸಿಎಂ ಬೊಮ್ಮಾಯಿಗಿದೆ : ಸಚಿವ R. ಅಶೋಕ್

ಬೆಂಗಳೂರು : ಮೀಸಲಾತಿ ಕೊಡುವುದಕ್ಕೂ ಗಂಡೆದೆ ಬೇಕು, ಅದು ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಬಳಿ  ಇದೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು ಗಂಡೆದೆ ಇರೋದಕ್ಕೆ ಮೀಸಲಾತಿ ಕೊಟ್ಟಿದ್ದಾರೆ. ಯಾರೂ ಮಾಡದ ಕೆಲಸವನ್ನು ಬೊಮ್ಮಾಯಿ ಮಾಡಿದ್ದಾರೆ ಎಂದಿದ್ದಾರೆ. ಬೊಮ್ಮಾಯಿ ಚಾಣಕ್ಯ ಇದ್ದ ಹಾಗೆ. ಮೀಸಲಾತಿ ಜೇನುಗೂಡು ಎಂದು ಬಹಳ ಜನ ಹಿಂಜರಿಯುತ್ತಿದ್ದರು. ಆದರೆ ಬೊಮ್ಮಾಯಿ ಅವರು ಜೇನುಗೂಡಿಗೆ ಕೈಹಾಕಿದರು. ಜೇನುಗೂಡಿಗೆ ಕಲ್ಲು ಹೊಡೆದು ಎಸ್ಸಿ-ಎಸ್ಟಿ ಸಮುದಾಯದವರಿಗೆ ಮೀಸಲಾತಿ ಹೆಚ್ಚಿಸಿದ್ದಾರೆ, ಮೀಸಲಾತಿ … Continue reading ‘ಮೀಸಲಾತಿ’ ಕೊಡುವುದಕ್ಕೂ ಗಂಡೆದೆ ಬೇಕು, ಅದು ಸಿಎಂ ಬೊಮ್ಮಾಯಿಗಿದೆ : ಸಚಿವ R. ಅಶೋಕ್