ಮಗನ ಪರ ಮತ ಹಾಕಿಸುವಂತೆ ‘ಆಶಾ’ ಕಾರ್ಯಕರ್ತೆಯರಿಗೆ ಸೂಚನೆ : ‘ನೀತಿ ಸಂಹಿತೆ’ ಉಲ್ಲಂಘಿಸಿ ಹೆಬ್ಬಾಳ್ಕರ್ ಸಭೆ

ಬೆಳಗಾವಿ : ತಮ್ಮ ಮಗ ಮೃಣಾಲ್​ಗೆ ಟಿಕೆಟ್ ದೊರೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರ ಬಳಿ ಆತನ ಪರ ಕೆಲಸ ಮಾಡುವಂತೆ ಸಚಿವೆ ಸೂಚಿಸಿದ್ದಾರೆ.ಈ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ಜೊತೆ ಸಭೆ ನಡೆಸಿರುವ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಆ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. BREAKING : ಛತ್ತೀಸ್‌ಗಢದಲ್ಲಿ ‘ಭದ್ರತಾಪಡೆ-ಮಾವೋವಾದಿಗಳ’ ನಡುವೆ ಗುಂಡಿನ ಚಕಮಕಿ : ಇಬ್ಬರು ನಕ್ಸಲರ ಹತ ಪುತ್ರ ಮೃಣಾಲ್​ಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ … Continue reading ಮಗನ ಪರ ಮತ ಹಾಕಿಸುವಂತೆ ‘ಆಶಾ’ ಕಾರ್ಯಕರ್ತೆಯರಿಗೆ ಸೂಚನೆ : ‘ನೀತಿ ಸಂಹಿತೆ’ ಉಲ್ಲಂಘಿಸಿ ಹೆಬ್ಬಾಳ್ಕರ್ ಸಭೆ