‘ಎಲ್ಲಿಯತನಕ ಇಸ್ಲಾಂ ಧರ್ಮ ಇರುತ್ತೋ ಅಲ್ಲಿಯವರೆಗೆ ಜಗತ್ತಿಗೆ ನೆಮ್ಮದಿ ಇಲ್ಲ’ : ಸಂಸದ ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ

ಉತ್ತರಕನ್ನಡ : ಸದಾ ವಿವಾದದ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿರುವ ಸಂಸದ ಅನಂತ್ ಕುಮಾರ್ ಹೆಗಡೆ ಇದೀಗ ಮತ್ತೊಂದು ವಿವಾದದ ಹೇಳಿಕೆ ಹೇಳುವ ಮೂಲಕ ಕಿಡಿ ಹೊತ್ತಿಸುವ ಕೆಲಸ ಮಾಡಿದ್ದಾರೆ. ಎಲ್ಲಿಯತನಕ ಇಸ್ಲಾಂ ಧರ್ಮ ಇರುತ್ತೋ ಅಲ್ಲಿಯವರೆಗೆ ಜಗತ್ತಿಗೆ ನೆಮ್ಮದಿ ಇಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಬಿಜೆಪಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಇಸ್ಲಾಂ ಧರ್ಮ ಇರುವವರಿಗೂ ನಮಗೆ ನೆಮ್ಮದಿ ಇಲ್ಲ. ಹೇಳಿಕೆ ನೀಡುವುದರಿಂದ ನನಗೇನು ಹೆದರಿಕೆ ಇಲ್ಲ. … Continue reading ‘ಎಲ್ಲಿಯತನಕ ಇಸ್ಲಾಂ ಧರ್ಮ ಇರುತ್ತೋ ಅಲ್ಲಿಯವರೆಗೆ ಜಗತ್ತಿಗೆ ನೆಮ್ಮದಿ ಇಲ್ಲ’ : ಸಂಸದ ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ